ನಾಳೆ ಮುಗಿಯುವ ಈ ವಿಶ್ವದಲ್ಲಿ, ನಲಿದಾಡುವ ನಾವೆಲ್ಲಾ ಯಾತ್ರಿಕ.. ಮೂರು ದಿನಗಳ ಈ ಬದುಕಿನಲ್ಲಿ, ಮನುಜನಾಗುತ್ತಿದ್ದಾನೆ ಮಾಂತ್ರಿಕ.. ನಾಳೆಯ ಬಗ್ಗೆ ತಿಳಿಯದ ನಾವಿಲ್ಲಿ, ಭಾವಿಸಿರುವೆವೋ ಇದು ಶಾಶ್ವತ..! ಇ...
ಐಸ್ ತುಂಡೊಂದನ್ನು, ಫ್ರಿಡ್ಜಲ್ಲಿ ಇಡಲಾಗಿತ್ತು.. ಯಾರೋ ಬಂದು ಹೇಳಿದ; ''ಅದನ್ನು ಹೊರಗಿಡು, ಅದಕ್ಕೂ ಬೇಕು ಸ್ವಾತಂತ್ರ್ಯ'' ಅಂತ.. ಪಾಪ ಆತನ ಮಾತನ್ನು ಕೇಳಿ, ಐಸ್ ತುಂಡನ್ನು ಹೊರಗಿಟ್ಟ.. ಕ್ಷಣದಲ್ಲೇ ಅದು ಕರಗ...
ಅಂದು ಹಿಜರಾ 2 ರ ರಮಳಾನ್ 17 ನೇ ದಿನ.. ಇಡೀ ಮದೀನಾ ದೇಶವು ಒಂದು ಕ್ಷಣ ಸ್ತಬ್ಧಗೊಂಡ ದಿನ.. ಮಕ್ಕಾ-ಮದೀನಾದ ಮುಸ್ಲಿಮರೆಲ್ಲರ ಕರಗಳು ಅಲ್ಲಾಹನೆಡೆಗೆ ಚಾಚಿತ್ತು.. ಬದ್ರಿನ ರಣಾಂಗಣದಲ್ಲಿ ನೆಬಿ(ಸ.ಅ)ಸೈನ್ಯ ಮತ್ತು ...
ನನಗೆ ಭಾಗ್ಯವಿಲ್ಲವಯ್ಯ.., ನೋಡಿ ಆನಂದಿಸಲು, ಜಗತ್ತಿನ ಸೌಂದರ್ಯ.. ಕೇಳಿ ಆಸ್ವಾದಿಸಲು, ಶಬ್ಧದ ಮಾಧುರ್ಯ.. ಹೇಳಿ ತಿಳಿಯಪಡಿಸಲು, ನನ್ನ ಮನದ ಔದಾರ್ಯ.. ನನ್ನ ಕಣ್ಣು ಕುರುಡು.. ಕಿವಿಯೂ ನನ್ನ ಕಿವುಡು.. ಈ ಜೀವನವೇ ...
ತಪ್ಪು ಮಾಡದವನಿಗಿಲ್ಲಿ ಶಿಕ್ಷೆ, ಹಣವಿದ್ದವನಿಗೂ ಬೇಕು ಭಿಕ್ಷೆ, ಶೋಷಿತರಿಗೆ ಇಲ್ಲಿ ಇಲ್ಲ ರಕ್ಷೆ, ಇದು ನಮ್ಮ ಈ ಲೋಕದ ನಕ್ಷೆ.. ಇಲ್ಲಿ ಬೆಳೆದುನಿಂತಿದೆ ಭ್ರಷ್ಟಾಚಾರ.. ಸುದ್ದಿಯಾಗುತ್ತಲೇ ಇದೆ ಅತ್ಯಾಚ...
ಶಾಶ್ವತವಲ್ಲವೀ ನಮ್ಮ ಬದುಕು.. ಬೀಳಲಿದೆ ಈ ಜೀವನಕೆ ಒಡಕು.. ಕೊನೆಬಿಂದನು ತಲುಪುವುದು ಜೀವನ.. ಸಿದ್ಧರಾಗಬೇಕು ಎದುರಿಸಲು ಸವಾಲನ್ನ.. ಭೂಮಿಯೊಡೆಯನ ಆಜ್ಞೆಯೊಡನೆ, ತಾತ್ಕಾಲಿಕ ಲೋಕದೆಡೆಗೊಂದು ಯಾತ್ರೆ.. ಇಲ...
ಮೌನದಿಂದ ಬಾಂಧವ್ಯವನ್ನು ಉಳಿಸಬಹುದು.. ಹೆಚ್ಚಾದರೆ ಸಂಬಂಧವು ಅಳಿಯಲೂಬಹುದು.. ಮಾತಿನಿಂದ ಬಾಂಧವ್ಯವನ್ನು ಬೆಳೆಸಬಹುದು.. ಮಾತು ಹೆಚ್ಚಾದಲ್ಲಿ, ಸಂಬಂಧವು ಕಳಚಲೂಬಹುದು.. ಮಾತು ಬೆಳ್ಳಿ, ಮೌನ ಬಂಗಾರ ಆಗ...
ಮೊನ್ನೆ ದಿನ ವಳಚ್ಚಿಲ್ ನ ಹೃದ್ಬಾಗದ ಅರ್ಕುಳ ಎಂಬಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಯಿತು. ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರನ್ನೂ ಹಾದು ಬಂದ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಒ...
ಕಾವ್ಯ ಮನೆಯ ಹೃದಯದಲ್ಲಿ ಕಾವೇರಿಸಿರುವ ಎರಡು ಪ್ರಶ್ನೆಗಳಿವು. ಈ ಎರಡು ಪ್ರಶ್ನೆಗಳಿಗೆ ನಿಖರವಾದ ಉತ್ತರ ಅರಿಯದು. ಎಲ್ಲರೂ ಕವನದಂತೆಯೇ ಈ ಪ್ರಶ್ನೆಗೂ ತಮ್ಮ ತಮ್ಮ ಕಲ್ಪನಾ ಲೋಕದ ಕಾಲ್ಪನಿಕ ಉತ್...