ಪೋಸ್ಟ್‌ಗಳು

ಜೂನ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾವಿಲ್ಲಿ ಯಾತ್ರಿಕರು..

ಇಮೇಜ್
ನಾಳೆ ಮುಗಿಯುವ ಈ ವಿಶ್ವದಲ್ಲಿ, ನಲಿದಾಡುವ ನಾವೆಲ್ಲಾ ಯಾತ್ರಿಕ.. ಮೂರು ದಿನಗಳ ಈ ಬದುಕಿನಲ್ಲಿ, ಮನುಜನಾಗುತ್ತಿದ್ದಾನೆ ಮಾಂತ್ರಿಕ.. ನಾಳೆಯ ಬಗ್ಗೆ ತಿಳಿಯದ ನಾವಿಲ್ಲಿ, ಭಾವಿಸಿರುವೆವೋ ಇದು ಶಾಶ್ವತ..! ಇ...

ಅಲ್ಲಾಹ್.. ಕ್ಷಮಿಸು..

ಇಮೇಜ್
ಯಾ ಅಲ್ಲಾಹ್.. ಪಾವನ ರಮಳಾನ್ ಮಾಸ, ಕಣ್ಮುಚ್ಚಿ ತೆರೆಯುವಷ್ಟರಲ್ಲಿ, ಎತ್ತಲೋ ಹಾರಿ ಹೋಗಿದೆ.. ದಿನಗಳು ಕಳೆದು ಹೋದದ್ದು, ಯಾಕೋ ನಾ ತಿಳಿಯದಾದೆ.. ಯಾ ಅಲ್ಲಾಹ್.. ಕರುಣೆಯರಸುವ ದಿನಗಳೂ, ಕ್ಷಮಾಪನೆಯ ಅವಸರವೂ, ಕ...

ಹಿಜಾಬ್..

ಇಮೇಜ್
ಐಸ್ ತುಂಡೊಂದನ್ನು, ಫ್ರಿಡ್ಜಲ್ಲಿ ಇಡಲಾಗಿತ್ತು..   ಯಾರೋ ಬಂದು ಹೇಳಿದ; ''ಅದನ್ನು ಹೊರಗಿಡು, ಅದಕ್ಕೂ ಬೇಕು ಸ್ವಾತಂತ್ರ್ಯ'' ಅಂತ.. ಪಾಪ ಆತನ ಮಾತನ್ನು ಕೇಳಿ, ಐಸ್ ತುಂಡನ್ನು ಹೊರಗಿಟ್ಟ.. ಕ್ಷಣದಲ್ಲೇ ಅದು ಕರಗ...

ಬದ್ರ್ ಭೂಮಿಯಲ್ಲಿ ಮೊಳಗಿದ ತಕ್ಬೀರ್ ಧ್ವನಿ..

ಇಮೇಜ್
ಅಂದು ಹಿಜರಾ 2 ರ ರಮಳಾನ್ 17 ನೇ ದಿನ.. ಇಡೀ ಮದೀನಾ ದೇಶವು ಒಂದು ಕ್ಷಣ ಸ್ತಬ್ಧಗೊಂಡ ದಿನ.. ಮಕ್ಕಾ-ಮದೀನಾದ ಮುಸ್ಲಿಮರೆಲ್ಲರ ಕರಗಳು ಅಲ್ಲಾಹನೆಡೆಗೆ ಚಾಚಿತ್ತು.. ಬದ್ರಿನ ರಣಾಂಗಣದಲ್ಲಿ ನೆಬಿ(ಸ.ಅ)ಸೈನ್ಯ ಮತ್ತು ...

ಕವನ

ಇಮೇಜ್
✍ ಕವನ.. --------------- ತಪ್ಪಿದವನಿಗೆ ದಾರಿ ತೋರಿಸುವ, ನೊಂದವನ ಕಣ್ಣೀರು ಒರೆಸುವ, ಲೇಖನಿಯ ಯುದ್ಧವ ನಡೆಸುವ, ಮನದ ಭಾವಗಳನು ಬಿತ್ತರಿಸುವ, ಒಂದು ಅದ್ಭುತ ಶಕ್ತಿಯೇ ಕವನ.. ------------------------------------------- ಕವಿಯ ಖಡ್ಗ(ಲೇಖನಿ)ದಿಂದ, ಚಿಮ್ಮುವ ರ...

ನಿರ್ಭಾಗ್ಯವಂತ ನಾನು..

ಇಮೇಜ್
ನನಗೆ ಭಾಗ್ಯವಿಲ್ಲವಯ್ಯ.., ನೋಡಿ ಆನಂದಿಸಲು, ಜಗತ್ತಿನ ಸೌಂದರ್ಯ.. ಕೇಳಿ ಆಸ್ವಾದಿಸಲು, ಶಬ್ಧದ ಮಾಧುರ್ಯ.. ಹೇಳಿ ತಿಳಿಯಪಡಿಸಲು, ನನ್ನ ಮನದ ಔದಾರ್ಯ.. ನನ್ನ ಕಣ್ಣು ಕುರುಡು.. ಕಿವಿಯೂ ನನ್ನ ಕಿವುಡು.. ಈ ಜೀವನವೇ ...

ರಮಳಾನ್-ಪೆರ್ನಾಳ್..

ಇಮೇಜ್
ಹತ್ತಿಪ್ಪತ್ತು ದಿನದ ಬಳಿಕ ಬರುವ, ಪೆರ್ನಾಳಿಗಾಗಿ ಅವನು ಇಂದೇ, ಹೊಸವಸ್ತ್ರ ತೆಗೆದಿಟ್ಟು ತಯಾರುಗೊಂಡಿದ್ದ..    ನಾಳೆಯೂ ಬರಬಹುದಾದ,    ಮರಣವನ್ನು ಸ್ವೀಕರಿಸಲು,    ಆತನಿನ್ನೂ ಸಿದ್ಧವಾಗಿರಲಿಲ್ಲ.. ---------------...

ಹಣತೆ..

ಇಮೇಜ್
ಇರುಳು ತುಂಬಿದ್ದ ಜಗವನ್ನು, ತನ್ನ ದೇಹವನ್ನರ್ಪಿಸುತ್ತಲೇ, ಬೆಳಗುವಂತೆ ಮಾಡಿತು ಹಣತೆ.. ಕಪ್ಪಡರಿದ ಹೃದಯದಿಂದ, ಹಣತೆಯನ್ನೇ ಸುಟ್ಟು ಕೊಂದಿತು, ಮನುಷ್ಯತ್ವವಿಲ್ಲದ ಈ ಜನತೆ..! ಕರಿ ಭೂಮಿಯನ್ನು, ಬೆಳ್ಳಗಾ...

ಈ ಲೋಕ, ವಿಚಿತ್ರ..

ಇಮೇಜ್
ತಪ್ಪು ಮಾಡದವನಿಗಿಲ್ಲಿ ಶಿಕ್ಷೆ, ಹಣವಿದ್ದವನಿಗೂ ಬೇಕು ಭಿಕ್ಷೆ, ಶೋಷಿತರಿಗೆ ಇಲ್ಲಿ ಇಲ್ಲ ರಕ್ಷೆ, ಇದು ನಮ್ಮ ಈ ಲೋಕದ ನಕ್ಷೆ.. ಇಲ್ಲಿ ಬೆಳೆದುನಿಂತಿದೆ ಭ್ರಷ್ಟಾಚಾರ.. ಸುದ್ದಿಯಾಗುತ್ತಲೇ ಇದೆ ಅತ್ಯಾಚ...

ಯಾತ್ರಿಕರು ನಾವು..

ಇಮೇಜ್
ಶಾಶ್ವತವಲ್ಲವೀ ನಮ್ಮ ಬದುಕು.. ಬೀಳಲಿದೆ ಈ ಜೀವನಕೆ ಒಡಕು.. ಕೊನೆಬಿಂದನು ತಲುಪುವುದು ಜೀವನ.. ಸಿದ್ಧರಾಗಬೇಕು ಎದುರಿಸಲು ಸವಾಲನ್ನ.. ಭೂಮಿಯೊಡೆಯನ ಆಜ್ಞೆಯೊಡನೆ, ತಾತ್ಕಾಲಿಕ ಲೋಕದೆಡೆಗೊಂದು ಯಾತ್ರೆ.. ಇಲ...

ಮಾತು-ಮೌನದ ಬಾಂಧವ್ಯ..

ಇಮೇಜ್
ಮೌನದಿಂದ ಬಾಂಧವ್ಯವನ್ನು ಉಳಿಸಬಹುದು.. ಹೆಚ್ಚಾದರೆ ಸಂಬಂಧವು ಅಳಿಯಲೂಬಹುದು.. ಮಾತಿನಿಂದ ಬಾಂಧವ್ಯವನ್ನು ಬೆಳೆಸಬಹುದು.. ಮಾತು ಹೆಚ್ಚಾದಲ್ಲಿ, ಸಂಬಂಧವು ಕಳಚಲೂಬಹುದು.. ಮಾತು ಬೆಳ್ಳಿ, ಮೌನ ಬಂಗಾರ ಆಗ...

ಅಪಘಾತದ ಮುಗ್ಗುಲಲ್ಲಿ ಬಡಜೀವಗಳ ಬಲಿದಾನವಾಗುತ್ತಿದೆ..

ಇಮೇಜ್
ಮೊನ್ನೆ ದಿನ ವಳಚ್ಚಿಲ್ ನ ಹೃದ್ಬಾಗದ ಅರ್ಕುಳ ಎಂಬಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದುಹೋಯಿತು. ನಿಯಂತ್ರಣ ಕಳೆದುಕೊಂಡು ರಸ್ತೆಯ ಡಿವೈಡರನ್ನೂ ಹಾದು ಬಂದ ಕಂಟೈನರ್ ಲಾರಿಯೊಂದು ಮಗುಚಿ ಬಿದ್ದು ಒ...

ಕವಿತೆಯೆಂದರೇನು..? ಮತ್ತು ನಾನೇಕೆ ಬರೆಯುತ್ತೇನೆ..?

ಇಮೇಜ್
       ಕಾವ್ಯ ಮನೆಯ ಹೃದಯದಲ್ಲಿ ಕಾವೇರಿಸಿರುವ ಎರಡು ಪ್ರಶ್ನೆಗಳಿವು. ಈ ಎರಡು ಪ್ರಶ್ನೆಗಳಿಗೆ ನಿಖರವಾದ ಉತ್ತರ ಅರಿಯದು. ಎಲ್ಲರೂ ಕವನದಂತೆಯೇ ಈ ಪ್ರಶ್ನೆಗೂ ತಮ್ಮ ತಮ್ಮ ಕಲ್ಪನಾ ಲೋಕದ ಕಾಲ್ಪನಿಕ ಉತ್...