ಮುಂದೆ ನಡೆಯುವವನನ್ನು ಹಿಂದಕ್ಕೆ ಎಳೆಯುತಿದ್ದ ಆತನ ವಿರೋಧಿ...! ಆದರೂ ಯಶಸ್ಸೇ ಆಗಿತ್ತು ಆತನ ವಿಧಿ...! ----------------------------- ಒಳ್ಳೆಯ ಕಾರ್ಯಗಳನ್ನು ವಿರೋಧಿಸುವುದೇ ಆಗಿತ್ತು ಆತನ ಹವ್ಯಾಸ.. ಬದುಕಿನ ಸಾಧನೆಗೆ ಕುತ್ತು ...
ನವಮಾಸ ನನ್ನನ್ನು ಹೊಟ್ಟೆಯಲ್ಲಿ ಹೊತ್ತು ನೋವುಣ್ಣುತ್ತಲೇ ನನ್ನನ್ನು ಅವಳು ಹೆತ್ತು ನೋವಲ್ಲೂ ಆನಂದಭಾಷ್ಪ ಕಣ್ಣಿಂದ ಬಿತ್ತು ನೋಡಿಕೊಂಡಳು ಕೆನ್ನೆಗೆ ಚುಂಬನವಿತ್ತು.. ಅವಳ ಕಾಲ ಬುಡದಲ್ಲಿ ಸ...
ಕಾಗೆಯೊಂದು ಮರವೇರಿ ಕುಳಿತಾಗ ಕರಿಬಣ್ಣವೆಂದು ಮರವು ಕಾಲು ಹಿಡಿದು ಎಸೆಯಲಿಲ್ಲ.. ಕರಿಯರು ಬಿಳಿಯರೆಂಬ ಕಚ್ಚಾಟವು ಜನರ ಮಧ್ಯೆ ಕೊನೆಗೊಳ್ಳಲೇ ಇಲ್ಲ.. ಸಜ್ಜನರೊಂದಿಗೆ ನಾವು ಸಹವಾಸ ಮಾಡಿದರೆ ಸಹಕಾರಿಯ...
ನಿನ್ನೆ ದಿನ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆ ನಡೆದು ಹೋಯಿತು. ಮತದಾನ ನಮ್ಮ ಹಕ್ಕು ಎಂಬುದನ್ನರಿತ ಹೆಚ್ಚಿನವರು ತಮಗಿಷ್ಟವಾದ ಅಥವಾ ತಮ್ಮ ಬೆಂಬಲಿತ ಅಭ್ಯರ್ಥಿ ಯಾ ಪಕ್ಷಕ್ಕೆ ಮತ ಹಾ...
ಪರಸ್ಪರ ಜಗಳ ಮಾಡಲು ಕಾಯಬೇಡ.. ಪರರ ನೋವಿನಲ್ಲಿ ಸಂತೋಷ ಬೇಡ ಪರಿಣಾಮ ಭೀಕರವೆಂದು ಮರೆಯಬೇಡ.. ಪರವಾಗಿ ಸುಳ್ಳಿನ ಕಂತೆ ಸುರಿಯಬೇಡ ಪರಿಶುದ್ಧ ಹೃದಯವದು ನೋಯಿಸಬೇಡ ಪರಿ ಪರಿಯಾಗಿ ಆ ಥರಾ ಕಾಡಬೇಡ.. ಪರಲೋಕ ಇದ...
ಈ ದೇಶದಲ್ಲಿ ಸ್ವಾತಂತ್ರ್ಯ, ನ್ಯಾಯ, ರಕ್ಷಣೆ, ಉಳಿಸಿಕೊಳ್ಳುವುದು ಪಿ.ಎಫ್.ಐ ನ ಧ್ಯೇಯ.. ಸಮಾಜದಲ್ಲಿ ಎಂದೂ ಆಗಲು ಬಿಡಲಾರರು, ಬಡವರಿಗೆ, ಶೋಷಿತರಿಗೆ, ಭಯ & ಅನ್ಯಾಯ.. ದೇಶದ ರಕ್ಷಣೆಗೆ ಸದಾ ಸಿದ್ಧರಾಗಿ ನಿಂತವ...
ನಮ್ಮದು ಜಾತ್ಯಾತೀತ ರಾಷ್ಟ್ರ. ಆದರೂ, ನಮಗೆ ಸ್ವಾತಂತ್ರ್ಯ ಲಭಿಸಿದ ಬಳಿಕವೂ ಹಲವಾರು ಸಮಸ್ಯೆಗಳು ಸವಾಲಾಗಿದೆ. ದೇಶದ ಅಭಿವೃದ್ಧಿಗೆ ತೊಡಕಾಗುವ ಹಾಗೂ ಹಿತಾಸಕ್ತಿಗೆ ಮಾರಕವಾಗುವಂತ ಅನಂತ ಸಮಸ್ಯೆಗಳು ...