ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ರಾಜ್ಯೋತ್ಸವ ದಿನದಲ್ಲಿ ರಾಜ್ಯ ಭಾಷೆಯ ಬಗ್ಗೆ..

ಇಮೇಜ್
ಕನ್ನಡ ರಾಜ್ಯೋತ್ಸವ ದಿನದಲ್ಲಿ ರಾಜ್ಯ ಭಾಷೆಯ ಬಗ್ಗೆ... ಕನ್ನಡ- ಈ ಒಂದು ಪದದಲ್ಲಿ ಅದೇನೋ ಒಂದು ಸೌಮ್ಯತೆ ಅಡಗಿದೆ. ಸುಮಾರು 45 ದಶಲಕ್ಷ ಜನರು ಆಡುನುಡಿಯಾಗಿ ಬಳಸುತ್ತಿರುವ ಈ ಕನ್ನಡವು ಕರುನಾಡಿನ ಆಡಳಿತ ಭಾ...

ಕನ್ನಡ ನಾಡು..

ಇಮೇಜ್
ಶಾಂತಿಯ ನೆಲೆಬೀಡು ಸೌಂದರ್ಯದ ಹೊಳೆಬೀಡು ಸಂಸ್ಕೃತಿಯು ತುಂಬಿದ ನಾಡು ಕನ್ನಡದ ತವರೂರು ಕರುನಾಡು.. ಸೌಹಾರ್ದತೆಗೆ ಮಾದರಿ ನಮ್ಮ ನಾಡು ಪ್ರಕೃತಿ ಪ್ರತೀಕಗಳಿಂದ ರಂಜಿಸಿದನು ನೋಡು ಕರುನಾಡ ಭಾಷೆ ಕನ್ನಡ...

ಹನಿಕಥೆಗಳು.

ಇಮೇಜ್
ಹಸಿವು* ------ ಅಲ್ಲಿ ಇಬ್ಬರೂ ಹಸಿದಿದ್ದರು.. ಒಬ್ಬ ಕೆಲಸವಿಲ್ಲದೇ, ಬೀದಿ ಸುತ್ತಿ ಬೇಡಿದರೂ ಹೊತ್ತಿನ ತುತ್ತಿಗಾಗುವಷ್ಟು ಭಿಕ್ಷೆ ಸಿಗದೇ ಇದ್ದುದರಿಂದ ಹಸಿವಿನಿಂದಿದ್ದ.. ಇನ್ನೊಬ್ಬ ಕೆಲಸದ ಒತ್ತಡದಲ್ಲಿ ಒ...

ಆಧುನಿಕತೆಯಲ್ಲಿ ನಾವು..

ಇಮೇಜ್
ಆಧುನಿಕ ಕಾಲದಲ್ಲಿ         ಪೌರಾಣಿಕತೆಗಿಲ್ಲ ಮಹತ್ವ.. ಕಂಪ್ಯೂಟರ್ ಇಲ್ಲದಿದ್ದರೆ         ಬದುಕೇ ಒಂದು ಜಡತ್ವ.. ಇಂಟರ್ನೆಟ್ ದಾಳಿಗೆ         ಜನಜೀವನವೇ ಅಸ್ತವ್ಯಸ್ತ.. ನವಯುಗದ ಜನರಿಗಿಲ್ಲ       ...

ಗೋವು - ನಿಮಗೆ ಆರಾಧ್ಯವಾಗಿದ್ದರೂ, ನಮಗೆ ಆಹಾರ.

ಇಮೇಜ್
ಇಪ್ಪತ್ತು ವರ್ಷಗಳ ಕಾಲ ಸಾಕಿ ಸಲಹಿ, ತನ್ನ ಬೇಕು ಬೇಡಗಳಿಗೆ ಸ್ಪಂದನೆಯಾಗಿದ್ದ ಆತನ ತಾಯಿ ದೂರವಾಗಿ ಇಪ್ಪತ್ತು ವರ್ಷಗಳು ಕಳೆದಿತ್ತು. ತನ್ನ ಜೀವನದ ಸುಖಗಳಿಗೆ ಕಾರಣವಾಗಿದ್ದ ಅವಳನ್ನು ಮರೆಯದಿರಲು ಆಕ...

ನಿಂದಿಸಬೇಡಿ, ಅಭಿನಂದಿಸಿರಿ..

ಇಮೇಜ್
ದೇಶದ ನೂರು ಕೋಟಿ ಜನರ ಮಧ್ಯೆ ಕೋಟಿ ಕೋಟಿ ಬಣಗಳು. ಒಂದಲ್ಲ ಹೋಲಿಯಾಗದ ರೀತಿಯಲ್ಲಿ ಪರಸ್ಪರ ಭಿನ್ನತೆಗಳನ್ನು ಸೃಷ್ಟಿಸುತ್ತಲೇ ಇರುವ ಸಂಘ-ಸಂಸ್ಥೆಗಳು. ಇವೆಲ್ಲವೂ ದೇಶದ.ಅಭಿವೃದ್ಧಿಗೇ ಮಾರಕ. ದಿನಂಪ್ರತ...

ಮರದ ಮನ..

ಇಮೇಜ್
ಬೆಳೆದ ವಿ(ಆ)ಕಾರ ಮರ ಮತ್ತು ಮೊಳೆತ ಶುದ್ಧ ಬೀಜ ಸಂಬಂಧಿ.. ಬೆಳೆದ ವಿಕಾರ ಮನ ಮತ್ತು ಕೊಳೆತ ಅಶುಭ್ರ ಹೃದಯ ಸಂಬಂಧಿ.. ಬೆಳೆದ ವಿ(ಆ)ಕಾರ ಮರ ಮತ್ತು ಮೊಳೆತ ಶುದ್ಧ ಬೀಜದಿಂದ ಆಗುವುದು ಸಮೃದ್ಧಿ.. ಬೆಳೆದ ವಿಕಾರ ಮನ...

ಸಾಹಿತಿಗಳಲ್ಲಿ ಹೋರಾಟದ ಸಂಚಲನ ಮೂಡಿಸಿದ ಕಲಬುರ್ಗಿ ಹತ್ಯೆ..

ಇಮೇಜ್
ಹಿರಿಯ ಸಾಹಿತಿ ಸಂಶೋಧಕ, ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಂ.ಎಂ ಕಲಬುರ್ಗಿ ಹತ್ಯೆಯಾಗಿ ಎರಡು ತಿಂಗಳುಗಳು ಕ್ರಮಿಸುತ್ತಾ ಬಂತು. ಕಳೆದ ಆಗಸ್ಟ್ 30 ರಂದು ಸೂರ್ಯ ಉದಯಿಸಿದಾಗಲೇ ಇನ್ನೊಂದು ...