ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಎಂಬಲ್ಲಿ ಇವತ್ತು (28-01-2017) ನಡೆದ ದ.ರಾ ಬೇಂದ್ರೆ ಜನ್ಮ ದಿನದ ನಿಮಿತ್ಯದ ರಾಜ್ಯಮಟ್ಟದ ಕವಿಗೋಷ್ಠಿ ಯಲ್ಲಿ ನನ್ನ ಕೇಸರಿ ಮತ್ತು ಹಸಿರು ಎಂಬ ಕವನಕ್ಕೆ ಪ್ರಥಮ ...
ಅವಳ ನೆನಪುಗಳನ್ನೆಲ್ಲಾ ನಾನೀಗ, ಕಪ್ಪು ಚೀಲದೊಳಗಿಟ್ಟು, ಹಿಡಿದು ದಾರಿಯಲ್ಲಿ ಹೊರಟಿದ್ದೇನೆ.. ಹತ್ತಿರದ ಕೊಳಚೆ ಕೆರೆಗೆ ಬಿಸಾಕಲು.. ಆ ಚೀಲದೊಳಗೆ ಅವಳ ಪ್ರೀತಿಯಿದೆ, ಅವಳ ಸೌಂದರ್ಯವೂ ಅದರೊಳಗಿದೆ.. ಈಗ ಎಲ...
ನಾನು ಉಟ್ಟ ಖಾದಿಯು, ನನ್ನೊಡನೆಯೇ ಕೋಪಿಸಿದೆ... 'ಭಾರತ್ ಮಾತಾ ಕೀ ಜೈ' ಅನ್ನದಿರುವುದೇ ಕಾರಣವಂತೆ.. ಸ್ವಾತಂತ್ರ್ಯ ದಿನದಲ್ಲಿ ನಾನು, ಬಾನಿಗೇರಿಸುವ ತಿರಂಗಾ ಕೂಡ, ನನ್ನನ್ನು ನೋಡಿ ಸಿಟ್ಟಾಗಿದೆ.. ಅದಕ್ಕೂ ಎ...
ನಾನು ಹುಟ್ಟಿದ್ದು, ಆಸ್ಪತ್ರೆಯ ಎ.ಸಿ ರೂಮಿನಲ್ಲಲ್ಲ.., ಮನೆಯೆಂಬ ಗುಡಿಸಲಿನ, ಬೆಚ್ಚನೆಯ ಗೂಡಿನಲ್ಲಿ.... ಕಾರಣ ಅಪ್ಪ ಗಲ್ಫಿಗೆ ಹೋಗಿರಲಿಲ್ಲ... ನಾನು ಮಲಗಿದ್ದು, ಕ್ವಾಸ್ಟ್ಲೀ ನ್ಯೂ ಮಾಡೆಲ್ ತೊಟ್ಟಿಲಲ್ಲ.. ಮ...
ಅಪ್ಪನ ಸ್ಕೂಟರಲ್ಲಿ ಕೂರುವುದೆಂದರೆ, ನನಗೆ ಇನ್ನಿಲ್ಲದ ಖುಷಿ... ನನಗೆ ಮಾತ್ರ ಅಲ್ಲ, ಪಕ್ಕದಮನೆಯ ಥೋಮಸನಿಗೂ... ಮತ್ತೊಬ್ಬ ಸ್ನೇಹಿತ ಕಿಶೋರನಿಗೂ... ಥೋಮಸ್, ಕಿಶೋರ್ ಮತ್ತು ಹಕೀಂ, ನಾವು ಮೂರು ಜನ ಗೆಳೆಯರು, ಜ...
ಕಳೆದ 2016 ರ ಅಕ್ಟೋಬರ್ 15 ರಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ.ಎನ್.ಯು) ದ ಬಯೋಟೆಕ್ನಾಲಜಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಂತಹ ನಜೀಬ್ ಅಹ್ಮದ್ ನಾಪತ್ತೆಯಾಗುತ್ತಾನೆ. ಆತ ನಾಪತ್ತೆಯಾಗ...
'ನ್ಯಾಯ ಸಿಗದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವೆ..' ಇದು ನಮ್ಮ ಸಂಸದರೊಬ್ಬರು ಆಕ್ರೋಶದಿಂದ ನುಡಿದ ಮಾತು. ಈ ಮಾತು ಇಂದು ಇಡೀ ಚರ್ಚೆಯಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲೆಗೈಯ...