ಪೋಸ್ಟ್‌ಗಳು

ಜನವರಿ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೇಸರಿ ಮತ್ತು ಹಸಿರು..

ಇಮೇಜ್
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಎಂಬಲ್ಲಿ ಇವತ್ತು (28-01-2017) ನಡೆದ ದ.ರಾ ಬೇಂದ್ರೆ ಜನ್ಮ ದಿನದ ನಿಮಿತ್ಯದ ರಾಜ್ಯಮಟ್ಟದ ಕವಿಗೋಷ್ಠಿ ಯಲ್ಲಿ ನನ್ನ ಕೇಸರಿ ಮತ್ತು ಹಸಿರು ಎಂಬ ಕವನಕ್ಕೆ ಪ್ರಥಮ ...

ನಾನು......!!

ಇಮೇಜ್
ಗಡ್ಡ ಬಿಟ್ಟಿರುವೆ.., ನನ್ನಿಷ್ಟದಂತೆ., ಭಯೋತ್ಪಾದಕನೆಂದು, ಕರೆದರೇನು..? ಟೋಪಿ ಇಟ್ಟಿರುವೆ.., ತಲೆಗೊಂದು., ತೀವ್ರವಾದಿಯೆಂದು, ಕೂಗಿದರೇನು..? ಮಸೀದಿಯ ಮಿಂಬರಿಗೇರಿ, ಖುರಾನನು ಬೋಧಿಸುವೆ.., ಕೋಮುವಾದವೆಂದು, ಹ...

ಮುಖವಾಡ..

ಇಮೇಜ್
ಮುಖವಾಡ ಹುಡುಕಿ ಹೊರಟಿರುವೆ.. ಹೊಟ್ಟೆ ಹರಿಯುವ ಹಸಿವಿಗೆ, ತುಂಬಿರುವ ಬಸಿರೊಂದರ, ಮುಖವಾಡ ಬೇಕಿದೆ.. ಬತ್ತಿರುವ ಗಂಟಲೊಂದಕ್ಕೆ, ಕಡಲೊಂದರ ಮುಖವಾಡ.. ಬೆತ್ತಲೆಯ ಆ ಮಗು ದೇಹ, ಮುಚ್ಚುವಂತಹ ಮುಖವಾಡ.. ಪಾಳು ಗು...

ಕಪ್ಪು ಚೀಲ..!

ಇಮೇಜ್
ಅವಳ ನೆನಪುಗಳನ್ನೆಲ್ಲಾ ನಾನೀಗ, ಕಪ್ಪು ಚೀಲದೊಳಗಿಟ್ಟು, ಹಿಡಿದು ದಾರಿಯಲ್ಲಿ ಹೊರಟಿದ್ದೇನೆ.. ಹತ್ತಿರದ ಕೊಳಚೆ ಕೆರೆಗೆ ಬಿಸಾಕಲು.. ಆ ಚೀಲದೊಳಗೆ ಅವಳ ಪ್ರೀತಿಯಿದೆ, ಅವಳ ಸೌಂದರ್ಯವೂ ಅದರೊಳಗಿದೆ.. ಈಗ ಎಲ...

ದೇಶಪ್ರೇಮಿ..!

ಇಮೇಜ್
ನಾನು ಉಟ್ಟ ಖಾದಿಯು, ನನ್ನೊಡನೆಯೇ ಕೋಪಿಸಿದೆ... 'ಭಾರತ್ ಮಾತಾ ಕೀ ಜೈ' ಅನ್ನದಿರುವುದೇ ಕಾರಣವಂತೆ.. ಸ್ವಾತಂತ್ರ್ಯ ದಿನದಲ್ಲಿ ನಾನು, ಬಾನಿಗೇರಿಸುವ ತಿರಂಗಾ ಕೂಡ, ನನ್ನನ್ನು ನೋಡಿ ಸಿಟ್ಟಾಗಿದೆ.. ಅದಕ್ಕೂ ಎ...

ಅಪ್ಪ ಗಲ್ಫಿಗೆ ಹೋಗಿರಲಿಲ್ಲ..!

ಇಮೇಜ್
ನಾನು ಹುಟ್ಟಿದ್ದು, ಆಸ್ಪತ್ರೆಯ ಎ.ಸಿ ರೂಮಿನಲ್ಲಲ್ಲ.., ಮನೆಯೆಂಬ ಗುಡಿಸಲಿನ, ಬೆಚ್ಚನೆಯ ಗೂಡಿನಲ್ಲಿ.... ಕಾರಣ ಅಪ್ಪ ಗಲ್ಫಿಗೆ ಹೋಗಿರಲಿಲ್ಲ... ನಾನು ಮಲಗಿದ್ದು, ಕ್ವಾಸ್ಟ್ಲೀ ನ್ಯೂ ಮಾಡೆಲ್ ತೊಟ್ಟಿಲಲ್ಲ.. ಮ...

ಅಪ್ಪನ ಹಳೆಯ ಸ್ಕೂಟರು..!

ಇಮೇಜ್
ಅಪ್ಪನ ಸ್ಕೂಟರಲ್ಲಿ ಕೂರುವುದೆಂದರೆ, ನನಗೆ ಇನ್ನಿಲ್ಲದ ಖುಷಿ... ನನಗೆ ಮಾತ್ರ ಅಲ್ಲ, ಪಕ್ಕದಮನೆಯ ಥೋಮಸನಿಗೂ... ಮತ್ತೊಬ್ಬ ಸ್ನೇಹಿತ ಕಿಶೋರನಿಗೂ... ಥೋಮಸ್, ಕಿಶೋರ್ ಮತ್ತು ಹಕೀಂ, ನಾವು ಮೂರು ಜನ ಗೆಳೆಯರು, ಜ...

ವಿರಹಗೀತೆ..!

ಇಮೇಜ್
ಅವಳಿಗಾಗಿ ಒಂದಷ್ಟು, ಸಾಲುಗಳನ್ನು ಬರೆದು, ಗಲ್ಲಿಗೇರಿಸಬೇಕು.. ಕರೆಯುವವರು ಕರೆಯಿರಿ, ಕೊಲೆಗಾರನೆಂದು... ಅವಳ ನೆನಪುಗಳನ್ನೆಲ್ಲ, ಬಟ್ಟೆಕಳಚಿ ಬೆತ್ತಲೆಯಾಗಿ, ಮೆರವಣಿಗೆಗಿಡಬೇಕು.. ಹೆಸರಿಸುವವರು ಹೆಸ...

ಭಾರತವು ನಜೀಬ್'ನನ್ನು ಹುಡುಕುತ್ತಿದೆ..!

ಇಮೇಜ್
ಕಳೆದ 2016 ರ ಅಕ್ಟೋಬರ್ 15 ರಂದು ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆ.ಎನ್.ಯು) ದ ಬಯೋಟೆಕ್ನಾಲಜಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಂತಹ ನಜೀಬ್ ಅಹ್ಮದ್ ನಾಪತ್ತೆಯಾಗುತ್ತಾನೆ. ಆತ ನಾಪತ್ತೆಯಾಗ...

ಸವೆದ ಚಪ್ಪಲಿ..

ಇಮೇಜ್
ಮೂಲೆ ಸೇರಿದ್ದ ಸವೆದು, ಹರಿದ ಚಪ್ಪಲಿ, ನನ್ನನ್ನೇ ದುರುಗುಟ್ಟಿ ನೋಡುವಂತಿತ್ತು.. ಹೊಸದಾಗಿ ಅಥಿತಿಯಾದ ಬೂಟಿನೊಂದಿಗೆ, ಕಾದಾಡಿ ಜಯಿಸಲಾರದೆ ಸೋತು ಹೋಗಿತ್ತು.. ಹಲವು ದಿನಗಳಿಂದ ನನ್ನೆರಡು ಕಾಲುಗಳಿಗೆ, ...

ಮನುಜ..!

ಇಮೇಜ್
ಅಂಬರದಲ್ಲಿ ಚಂದಿರನು, ಭೂಮಿಗೆ ಇಣುಕುತ್ತಿದ್ದಾನೆ.. ತಾರೆಗಳೂ ಅಷ್ಟೇ, ಮೆಲ್ಲಗೇ ನೋಡುತ್ತಿದೆ.. ಮನುಜನ ಮನಸ್ಸಿನಾಳದ, ಕಲ್ಮಶವು ನಶಿಸಲು, ಭೂಮಿಯೇ ಪ್ರಾರ್ಥಿಸಿದೆ.., ಮಾನವ ಮರೆತಿದ್ದಾನೆ.. ಸೂರ್ಯನೂ ಈಗೀ...

ಮಗುವಿನ ನಗು..

ಇಮೇಜ್
ಮಗುವೊಂದು ನಗುತಿರಲು, ಮನೆಯೆಲ್ಲಾ ಬೆಳಗಿದೆ.. ಚಂದಿರನು ರಾತ್ರಿಯಲ್ಲಿ, ಜಗವನ್ನು ಬೆಳಗಿದಂತೆ... ಮುಖದ ಆ ಕಾಂತಿಯು, ಫಳಫಳನೆ ಹೊಳೆಯುತಿದೆ.. ಅಂಬರದ ಚುಕ್ಕೆಗಳು, ಮೋಡಗಳೆಡೆಯಲ್ಲಿ ಮಿನುಗಿದಂತೆ.. ಮಗು ಮನೆ...

ಸಮುದ್ರ ಅತ್ತಿದೆ..?

ಇಮೇಜ್
ಭೂಮಿ ಬತ್ತಿದೆ.. ದಾಹದ ಕ್ರೌರ್ಯಕ್ಕೆ, ಓಣಗಿ ಹೋದ ಅವನ, ಆ ಗಂಟಲಿನಂತೆ... ಸಮುದ್ರವೂ ಅತ್ತಿದೆ.. ತುತ್ತು  ಅನ್ನಕ್ಕಾಗಿ ಹುಡುಕುವ ಅವನ, ಆ ಕಣ್ಣುಗಳಂತೆ.. ಜಗತ್ತು ಸತ್ತಿದೆ.. ಬದುಕಿಗೆ ಬಣ್ಣವಿಡಲಾಗದೆ, ಕಳೆದು...

ಬೆಂಕಿ ಹಚ್ಚಬೇಕಿರುವುದು ಜಿಲ್ಲೆಗಲ್ಲ; ಕೆಲವು ಉದ್ರಿಕ್ತ ಮನಸ್ಸುಗಳಿಗೆ..!

ಇಮೇಜ್
'ನ್ಯಾಯ ಸಿಗದಿದ್ದರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುವೆ..' ಇದು ನಮ್ಮ ಸಂಸದರೊಬ್ಬರು ಆಕ್ರೋಶದಿಂದ ನುಡಿದ ಮಾತು. ಈ ಮಾತು ಇಂದು ಇಡೀ ಚರ್ಚೆಯಾಗುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲೆಗೈಯ...