ಕಾವ್ಯ ಕುಟೀರ ~ ಕವನ ಸ್ಪರ್ಧೆ

👑 ಕಾವ್ಯಪ್ರೇಮಿಗಳಿಗೆ ಮತ್ತೊಂದು ಶುಭಸುದ್ದಿ...

• ಸುವಿಚಾರ ವೇದಿಕೆ ಮತ್ತು • ಕಾವ್ಯಮನೆ ಪ್ರಕಾಶನ ಇದರ ಜಂಟಿ ಆಯೋಗದಲ್ಲಿ...,
★ ಕಾವ್ಯ ಕುಟೀರ~ಕವನ ಸ್ಪರ್ಧೆ ★

🔖 ನಿಯಮಗಳು..;

👉 ಕಾವ್ಯ ಸ್ಪರ್ಧೆಗೆ ಪ್ರತ್ಯೇಕ ವಿಷಯವನ್ನು ಸೂಚಿಸಲಾಗಲಿಲ್ಲ. ನಿಮ್ಮ ಇಷ್ಟದ ವಿಷಯವನ್ನಿಟ್ಟು ಕಾವ್ಯ ರಚಿಸಬಹುದು..

👉 ಅತ್ಯಂತ ಧೀರ್ಘವಾದ ಕವನಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ..

👉 ಕವನವು ಸ್ವಂತದ್ದೇ ಆಗಿರಬೇಕು ಹಾಗೂ ಈ ಮೊದಲು ಎಲ್ಲೂ ಪ್ರಕಟಗೊಂಡಿರಬಾರದು..

👉 ಕವನ ಕಳುಹಿಸಲು ಕೊನೆಯ ದಿನ; 20-09-2016 ನೇ ಮಂಗಳವಾರ.

👉 ಕವನ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ:- +918971046427
ಅಥವಾ
ಇಮೇಲ್ ವಿಳಾಸ:- lukku186@gmail.com

👉 ವಿಜೇತಗೊಂಡ ಎರಡು ಕವಿಗಳಿಗೆ ಹಿರಿಯ ಸಾಹಿತಿ ಅಬ್ದುಲ್ ಹೈ ತೋರಣಗಲ್ಲು ಅವರಿಂದ ಪುಸ್ತಕ ಕೊಡುಗೆ ಇರುತ್ತದೆ ಹಾಗೂ ಮುಂದೆ ನಡೆಸಲಾಗುವ ಸಾಹಿತ್ಯ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಸುವಿಚಾರ ಸಾಹಿತ್ಯ ಪ್ರಶಸ್ತಿ-೨೦೧೬ ನ್ನೂ ಪ್ರದಾನಿಸಲಾಗುತ್ತದೆ..

👉 ಎಲ್ಲರೂ ಭಾಗವಹಿಸಿರಿ.. ಸಹಕರಿಸಿರಿ..

🔅 ಬನ್ನಿರಿ.. ಸಾಹಿತ್ಯ ಕೃಷಿಗೆ ನಾವೂ ನೀರು ಹಾಕೋಣ.. ಸಾಹಿತ್ಯದ ಸದಭಿರುಚಿಯನ್ನು ಎದೆಯೊಳಗೇ ಬೆಳೆಸೋಣ..

🙏 ಧನ್ಯವಾದಗಳೊಂದಿಗೆ..,

✍ ಸುವಿಚಾರ ವೇದಿಕೆ,
📚 ಕಾವ್ಯ ಮನೆ ಪ್ರಕಾಶನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಗುವಿನ ನಗು..

ತಾಯಿಯ ಗರ್ಭ..!

ಜೇನುಗೂಡು..!