ಪುಣ್ಯ ಭಾರತ ಭೂಮಿಯನ್ನು ಭದ್ರವಾಗಿರಿಸಿದೆ ಗಣತಂತ್ರ.. ಸಂವಿಧಾನದ ಕರಡು ಪ್ರತಿಗಳನ್ನು ತಿರುಚಿ ಬರೆಯಲು ಅಧಿಕಾರಿಗಳು ನಡೆಸುತ್ತಿರುವರು ಕುತಂತ್ರ.. ಅಂದು ಅಂಬೇಡ್ಕರರು ರಚಿಸಿದರು ಎಲ್ಲರ ಒಮ್ಮತದಿ...
ಭಾರತ ಸ್ವತಂತ್ರ ರಾಷ್ಟ್ರವಂತೆ. 68 ವರ್ಷಗಳ ಹಿಂದೆ ಭಾರತ ಸ್ವತಂತ್ರಗೊಳ್ಳಲ್ಪಟ್ಟಿದೆಯಂತೆ. ಇಂದು ದೇಶ ಅಭಿವೃದ್ಧಿಯತ್ತ ಸಾಗುತ್ತಿದೆಯಂತೆ. ದೇಶದಲ್ಲಿ ಹಲವಾರು ಜಾತಿ-ಧರ್ಮ-ಲಿಂಗ-ವರ್ಣಗಳ ಜನರು ಸೌಹಾರ...
ಜೀವನದ ಯಶಸ್ಸಿಗೆ ಮುಖ್ಯವಾಗಿ ಎರಡು ದಾರಿಗಳು.. 1) ಹಿರಿಯರು/ಹಿತೈಷಿಗಳು ತೋರಿಕೊಟ್ಟ ಮಹತ್ವದ ದಾರಿ.. => ಇದು ನಮಗೆ ಚಲಿಸಬೇಕಾದ ಪಥವನ್ನು ಹಾಗೂ ರೀತಿಯನ್ನು ತೋರಿಸಿಕೊಡುತ್ತದೆ. ಕೆಲವೊಂದು ತಮ್ಮದೇ ಅನುಭವ...