ಪೋಸ್ಟ್‌ಗಳು

ಡಿಸೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನೀರ ಮೇಲಿನ ಗುಳ್ಳೆ..!

ಇಮೇಜ್
ಜೂಜು-ಮೋಜಿನ ದರ್ಬಾರಿನಲ್ಲಿ, ಅತಿ ಆಚಾರದ ಕರ್ಮಕಾಂಡದಲ್ಲಿ, ಮದ್ಯ-ಶರಾಬಿನ ದುರ್ನಾತದಲ್ಲಿ, ಬದುಕಿನ ದೋಣಿ ಸಾಗುತಲಿದೆ.. ಹಣ & ಹೆಣ್ಣಿನ ಮೋಹದಿಂದ, ಹೆಸರು ಗಳಿಸುವ ಆಸೆಯಿಂದ, ಕ್ಷಣಿಕ ಸುಖದ ಬಯಕೆಯಿಂದ, ಕಾ...

ಅವಳು ನಗುತ್ತಿದ್ದಾಳೆ..?

ಇಮೇಜ್
ತಂದೆಯಿಲ್ಲದ ತಬ್ಬಲಿಯೆಂದು, ಅಮ್ಮ ಇಲ್ಲದ ಅನಾಥೆಯೆಂದು, ಕೊರಗಿ ಕೂರದೇ ಅವಳು, ಮುಖದಲ್ಲಿ ನಗುವ ಬೀರಿದ್ದಾಳೆ.. ತನ್ನ ಭಾರಕ್ಕೂ ಮಿಗಿಲಿನ, ತೂಕವ ತಲೆಯಲ್ಲಿ ಹೊತ್ತು, ಬೆವರ ಸುರಿಸುವ ಆ ಬಾಲೆ, ನಗುವನ್ನು ಚ...

ಕಡಲ ಒಡಲು..!

ಇಮೇಜ್
ಮುಂದೆ ಕಡಲು, ಬದಿಯಲೆರಡು ಒಡಲು.. ಸ್ನೇಹ ತುಂಬಿ ಹರಿಯುವ ಮಡಿಲು.. ಸೂರ್ಯನಲ್ಲಿ ಮುಳುಗುತ್ತಿದ್ದಾನೆ.. ಸಾಗರವನ್ನೇ ರಕ್ತ ಬಣ್ಣಕ್ಕೇರಿಸಿ, ಅಲೆಗಳಿಗೆ ಶಕ್ತಿ ಹಂಚಿ, ಜಗತ್ತನ್ನು ಕತ್ತಲಾಗಿಸಿ.. ಮೈಲುಗಳ ದಾಟಿ ಬಂದ ಕಡಲಿನಲೆಗಳು, ಕಾಲಿಗೆ ಮುತ್ತಿಕ್ಕಿ ಮರಳುತಿದೆ.. ಮರಳನೊಂದಿಷ್ಟು ಬದಿಗೆ ಸರಿಸಿ, ಸಾಗರದಡಿಯಲಿ ಮುಳುಗಿ ಸಾಯುತಿದೆ.. ಒಂದರ ಹಿಂದೆ ಇನ್ನೊಂದರಂತೆ, ಹಾದು ಹಾದು ಬರುತ್ತಿದೆ.. ಮಗುವಿನ ಮುಖದಲ್ಲೊಂದಿಷ್ಟು, ಮಂದಹಾಸ ತೋರಿಸಿ ಮರೆಯಾಗುತಿದೆ.. ತಣ್ಣಗಿನ ಗಾಳಿಗೆ ಮೈಯೊಡ್ಡಿ, ಬಂಡೆ ಮೇಲೆ ಸಮುದ್ರ ನೋಡಿದಾಗ, ಕ್ಷೀರ ಸಾಗರದ ಮುಂದೆ ಕುಳಿತ ಅನುಭವ..! ಜೊತೆಯಲ್ಲಿ ಸ್ನೇಹ ಸಾಗರ...!! ಕಾಲಡಿಗೆ ಮುತ್ತಿಡುವ ಪ್ರತೀ ಅಲೆಯೂ, ನುಡಿಯುತಿದೆ ಪ್ರೇಮ ಸಾರವನ್ನು, ಅವಳ ಪ್ರೀತಿಗೆ ಸೋತ ಹೃದಯ, ದುರುಗುಟ್ಟಿ ನೋಡುತಿದೆ.. ಕಡಲು.., ಅಲೆಯೆಬ್ಬಿಸಿ ಸಾಗಿತಿದೆ.. ಒಡಲು.‌., ಜೊತೆಯಲ್ಲೇ ಜೊತೆಯಾಗಿದೆ.. # ತೂತು ಬಿದ್ದ ಜೋಪಡಿಯಲ್ಲಿ.. ------------- ✍ ಹಕೀಂ ಪದಡ್ಕ

ನನ್ನ ಪ್ರವಾದಿಯ ಕಾಲ..

ಇಮೇಜ್
ಅದೊಂದು ಕಾಲವಿತ್ತು... ಅಶಾಂತಿಯು ಜಗವಿಡೀ ಹಬ್ಬಿತ್ತು.. ಹಿಂಸೆಯ ಪ್ರತಿರೂಪ ತಾಳುತ್ತಿತ್ತು.. ಸ್ನೇಹವು ಅಲ್ಲಿ ಕಪ್ಪಡರಿ ಹೋಗಿತ್ತು.. ದ್ವೇಷವಿಡೀ ಹರಡಿ ಹಬ್ಬಿಕೊಂಡಿತ್ತು.. ಹೆಣ್ಣು ಬರೀ ಭೋಗದ ವಸ್ತುವಾ...

ಐತಿಹಾಸಿಕ ಪ್ರವಾಸಿ ತಾಣ - ಶಬರಿಮಲೆ..

ಇಮೇಜ್
ಇವತ್ತು ಸಂಜೆ ವೇಳೆಗೆ ಪುತ್ತೂರಿನಲ್ಲಿ ನನ್ನ ಕಣ್ಣು ಒಂದು ಅಚ್ಚರಿಗೆ ಸಾಕ್ಷಿಯಾಯಿತು. ಅದೇನೆಂದರೆ, ಶಬರಿಮಲೆಯ ಅಯ್ಯಪ್ಪ ಭಕ್ತರಾದ ಮೂರು ಸ್ವಾಮಿಗಳು ಅಯ್ಯಪ್ಪ ಭಜನೆ ನುಡಿಯುತ್ತಾ, ಬರೀ ಪಾದದಲ್ಲಿ ನ...

ಅನ್ನ(ಭಾಗ್ಯ)ದಾತ..

ಇಮೇಜ್
ರೈತನಲ್ಲಿ ಬೆಳೆದ ಬೆಳೆಗಳು, ಅವನೊಯ್ದ ನೀರನ್ನು ಕುಡಿಯುತ್ತಿಲ್ಲ, ಕಾರಣ, ದಿನವಿಡೀ ದುಡಿದು ಹರಿಸಿದ, ಬೆವರನ್ನು ಕುಡಿದೇ ಅವುಗಳು, ದಾಹ ತೀರಿಸಿಕೊಂಡಿದೆ.. ಬಿತ್ತಿದ ಬೀಜಗಳೂ ಕೂಡ, ಮೊಳಕೆಯೊಡೆಯಲು ಅಂಜು...

ಮುರಿದ ರೆಂಬೆ..!

ಇಮೇಜ್
ಮನೆಯಂಗಳದ ಆಲದ ಮರದ, ಕೊಂಬೆಯೊಂದು ಮುರಿದು ಬಿತ್ತು.. ಕೈ ಕಳೆದುಕೊಂಡ ಪ್ರಾಣಿಯಂತೆ, ಮರವು ನೋವಲ್ಲಿ ಚಡಪಡಿಸಿತು.. ಆಸರೆ ಬಯಸಿ ಮನೆ ಮಾಡಿದ್ದ ಗುಬ್ಬಚ್ಚಿಯ ಗೂಡೂ ಕಳಚಿತು.. ಇನ್ನಷ್ಟೇ ಮರಿಯಾಗಬೇಕಿದ್ದ, ಮ...

ಕಾವ್ಯದ ಉದಯ.

ಇಮೇಜ್
ಗಣಿನಾಡಲ್ಲೊಂದು ಕಾವ್ಯದ ಹಬ್ಬ.. ಕರುನಾಡ ಕನ್ನಡಿಗರ ಸಮ್ಮೇಳಿಸಿ, ಇತಿಹಾಸವ ಬರೆದ ರೋಚಕವದು.. ಜಿಂದಾಲರ ಜಗಲಿಯಲ್ಲಿ ಸೇರಿದ, ಕವಿ ಸಮೂಹದ ಎಡೆಯಲ್ಲಿ, ಕಾವ್ಯ ಜೋಗುಳವು ಹಾಡಿತ್ತು.. ನೆರೆದ ಮನವನ್ನು ಬಿರಿದ...

ಡಿಸಂಬರ್ 03ರಂದು ಪುತ್ತೂರಿನ ಪರ್ಲಡ್ಕದ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ 'ಸುವಿಚಾರ ಪ್ರಕಾಶನ'ದ ಉದ್ಘಾಟನಾ ಸಮಾರಂಭದ ಚಿತ್ರ ತುಣುಕುಗಳು..

ಇಮೇಜ್
2016 ನೇ ಡಿಸಂಬರ್ 03 ಶನಿವಾರ ಸಂಜೆ 3:00 ಗಂಟೆಗೆ ಪುತ್ತೂರಿನ ಪರ್ಲಡ್ಕದ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ಸುವಿಚಾರ ಪ್ರಕಾಶನದ ಉದ್ಘಾಟನಾ ಸಮಾರಂಭ , ಜೇನುಗೂಡು ಕವನ ಸಂಕಲನ ಬಿಡುಗಡೆ , ಕವಿಗೋಷ್ಠಿ ಹಾಗೂ ಪ್ರಶಸ...

ಕನ್ನಡ ನನ್ನದು..

ಇಮೇಜ್
ಇತಿಹಾಸದಿ ಪುಳಕಗೊಂಡ ನಮ್ಮ ಕನ್ನಡವಿದು.. ಶತಮಾನದ ಚರಿತ್ರೆಯಿರುವ, ಕರುನಾಡಿದು ನಮ್ಮದು.. ಕೂಗಿ, ಕರೆದು, ಚೀರಾಡಿ ಹೇಳುವೆನು, "ನಾನು ಕನ್ನಡಿಗನೆಂದು.." ಅಭಿಮಾನದಿಂದ ಜೋರಾಗಿ ಕೈತಟ್ಟುವೆ, "ನನ್ನದು ಕರುನಾ...

ಜೇನುಗೂಡು..!

ಇಮೇಜ್
ಹೂವಿಂದ ಹೂವಿಗೆ ಹಾರುವ, ಜೇನು ನೊಣವು ಮಕರಂದವನ್ನು ಹೀರಿ, ಗೂಡಿನೊಳಗೆ ಒಟ್ಟಾಗಿಸುತ್ತಿತ್ತು.. ತನ್ನೊಡಲಿನಿಂದ ಹುಟ್ಟಿಬಂದ, ಮರಿ-ಮಕ್ಕಳಿಗೆ ಹಂಚಲೆಂದು.. ಆಲದ ಮರದ ಮೇಲೆ ಜೇನ್ನೊಣಗಳು, ಕಟ್ಟಿಕೊಂಡಿದೆ ...

ಕತ್ತಲ ಕೋಣೆ..!

ಇಮೇಜ್
ಹೊಟ್ಟೆಗೆರಡು ಕಾಳು ಹುಡುಕಿ, ಕೋಳಿ ಮರಿಯು ಹೊರ ನಡೆಯಿತು.. ಆಗಸದಿ ನಿರಾಳವಾಗಿ ಹಾರುತಿದ್ದ, ರಣಹದ್ದೊಂದು ಅದನ್ನು ನೋಡಿತು.. ಆಗಷ್ಟೇ ಗುಬ್ಬಚ್ಚಿಯೊಂದನು ಕೊಂದು, ತಿಂದು, ಹಸಿವನ್ನು ನೀಗಿಸಿದ್ದರೂ ಆ ಹದ...

ದ್ವೀಪವೊಂದಕ್ಕೆ ದೀಪವಾದ "ಫಿಡೆಲ್ ಕ್ಯಾಸ್ಟ್ರೋ"

ಇಮೇಜ್
"ಬಡತನದ ಸಮಸ್ಯೆಗಳನ್ನು ಪರಿಹರಿಸಲು ಬಂಡವಾಳಶಾಹಿಗೆ ಸಾಮರ್ಥ್ಯವೂ ಇಲ್ಲ, ನೈತಿಕತೆಯೂ ಇಲ್ಲ."     ಕ್ರಾಂತಿಕಾರಿ ಪುರುಷ, ಕ್ಯೂಬಾ ಎಂಬ ಪುಟ್ಟ ರಾಷ್ಟ್ರವನ್ನು ಜಗತ್ತಿನ ದೊಡ್ಡಣ್ಣ 'ಅಮೇರಿಕಾ'ಕ್ಕೂ ಸವಾ...