ದಿನೇ ದಿನೇ ದೇಶದೊಳಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಲ್ಪಡುತ್ತಿದೆ. ಏನೂ ಸಿಗದೇ ಇದ್ದಾಗ ಮನಪೂರ್ವಕವಾಗಿ ವಿಷಯಗಳನ್ನು ಸೃಷ್ಟಿಸುವುದೂ ನಡೆಯುತ್ತಿದೆ. ಕೆಲವೊಂದು ಚರ್ಚಾ ವಿಷಯದ ಬಗ್ಗೆ ಕೇಳುವಾ...
ಶತಮಾನದ ಹಿಂದೆ ದೇಶವು ಅಂಧಕಾರದಲ್ಲಿ ಮುಳುಗಿತ್ತು. ಇಸ್ಲಾಮಿನ ನೈಜ ಆಶಯಗಳಿಗೆ ಮಣ್ಣೆರಚಿ, ನೂತನವಾದಗಳನ್ನು ಹುಟ್ಟಿಸಿ, ಇಸ್ಲಾಮಿಗೆ ಹೊಸ ವಿರೂಪವನ್ನು ನೀಡಲು ಸಂಘವೊಂದು ಸಂಘಟಿತವಾಗಿತ್ತು. ಸತ್ಯದಲ...
ಆ ದಿನ ರಾಜ್ಯದೆಲ್ಲೆಡೆ ಕೋಮುವಾದಿಗಳ ಅಟ್ಟಹಾಸ ಮುಗಿಲುಮುಟ್ಟಿತ್ತು. ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾಗಿದ್ದು ಅನ್ಯ ಕೋಮಿನಿಂದ ಮೊಳಗಿ ಬಂದ ಅಕ್ರೋಷದ ಭಾವಗಳು ರಾಜ್ಯವನ್ನೇ ಯುದ್ದಭೂಮಿಯಾಗಿ ...
ಇನಿ.. ನಿನ್ನ ಎದೆಯೊಳಗೆ ಬಚ್ಚಿಟ್ಟ ಪ್ರೀತಿಯ ಮಧುರ ಸುವಾಸನೆಯು ನನ್ನದೆಯಾಳಕ್ಕೂ ಘಮಿಸುತಿದೆ. ಬರಿಯ ಬದುಕಿಗೆ ಬಣ್ಣ ಹಚ್ಚಲು ಬಂದವಳಲ್ಲವೇ ನೀನು? ಪ್ರೀತಿ ಮಧುರವು, ಸ್ನೇಹ ಅಮರವು, ಮೋಸ ಮಾಡಿ ಬದುಕುವ ಬದುಕೇ ನಾಶವು.. ಮತ್ತೆ ಬಾರೋ ಇನಿ.. ನಿನ್ನೊಡನೆ ಬೆರೆತು ದುಃಖಗಳ ಮರೆತು ಆನಂದದಿ ಬಾಳಬೇಕು.. ಬಾಳಲ್ಲಿ ಸಣ್ಣದಾಗಿ ಬೆಳಗಬೇಕು.. ನಾಟಕದಾಟವ ಕೊನೆಯಾಗಿಸು ವಾಸ್ತವತೆಗೆ ತಲೆಯಾಡಿಸು, ನನ್ನೊಡನೆ ಜೊತೆಯಾಗಿ ನನ್ನನ್ನು ಖುಷಿಯಾಗಿರಿಸು.. ಇನಿಯೇ.. ಓ ನನ್ನ ಗಿಣಿಯೇ.. suwichaar.blogspot.in #ಹಕೀಂ.ಪದಡ್ಕ
ಭಾರತ ಶಾಂತಿ-ಸಹಬಾಳ್ವೆಯ ನಾಡು. ಅದರಲ್ಲೂ ಕರುನಾಡು ಹಿಂದಿನಿಂದಲೂ ಶಾಂತಿಯನ್ನೇ ಮಂತ್ರವಾಗಿಸಿಕೊಂಡು ಬಂದು ದೇಶಕ್ಕೇ ನೆರಳಾಗಿ ನಿಂತಿತ್ತು. ರಾಜ್ಯದ ಸೌಮ್ಯತೆಯನ್ನು ಕಂಡು ನೆರೆರಾಜ್ಯಗಳು ಪ್ರಶಂಸ...
ಶಿಕ್ಷಣ ದಿನವಿಂದು, ಅಜಾದರ ಜನ್ಮದಿನವಿಂದು ನವಂಬರ್ ಹನ್ನೊಂದು .. ದೇಶದ ಸ್ವತಂತ್ರಕ್ಮೆ ಹೋರಾಡಿ ಗಾಂಧೀಜಿಯ ಅಪ್ತ ಮಿತ್ರನಾಗಿ ಶಿಕ್ಷಣ ಮಂತ್ರಿಯಾದರು ಅಬ್ದುಲ್ ಕಲಾಂ ಅಜಾದರು.. ಬ್ರಿಟಿಷರ ವಿರುದ್ಧವ...