ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದಲ್ಲಿ ಅಸಹಿಷ್ಣುತೆಯೇ?

ಇಮೇಜ್
ದಿನೇ ದಿನೇ ದೇಶದೊಳಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಲ್ಪಡುತ್ತಿದೆ. ಏನೂ ಸಿಗದೇ ಇದ್ದಾಗ ಮನಪೂರ್ವಕವಾಗಿ ವಿಷಯಗಳನ್ನು ಸೃಷ್ಟಿಸುವುದೂ ನಡೆಯುತ್ತಿದೆ. ಕೆಲವೊಂದು ಚರ್ಚಾ ವಿಷಯದ ಬಗ್ಗೆ ಕೇಳುವಾ...

ತೊಂಬತ್ತರ ಸಂಭ್ರಮದಲ್ಲಿ ಸಮಸ್ತವೆಂಬ ಸತ್ಯಪಥ..

ಇಮೇಜ್
ಶತಮಾನದ ಹಿಂದೆ ದೇಶವು ಅಂಧಕಾರದಲ್ಲಿ ಮುಳುಗಿತ್ತು. ಇಸ್ಲಾಮಿನ ನೈಜ ಆಶಯಗಳಿಗೆ ಮಣ್ಣೆರಚಿ, ನೂತನವಾದಗಳನ್ನು ಹುಟ್ಟಿಸಿ, ಇಸ್ಲಾಮಿಗೆ ಹೊಸ ವಿರೂಪವನ್ನು ನೀಡಲು ಸಂಘವೊಂದು ಸಂಘಟಿತವಾಗಿತ್ತು. ಸತ್ಯದಲ...

ಹರೀಶ-ಸಮೀವುಲ್ಲಾ ಸ್ನೇಹಬಂಧ ಧರ್ಮದ ಹೆಸರಲ್ಲಿ ಕೊನೆಯಾಯಿತೇ..?

ಇಮೇಜ್
ಆ ದಿನ ರಾಜ್ಯದೆಲ್ಲೆಡೆ ಕೋಮುವಾದಿಗಳ ಅಟ್ಟಹಾಸ ಮುಗಿಲುಮುಟ್ಟಿತ್ತು. ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾಗಿದ್ದು ಅನ್ಯ ಕೋಮಿನಿಂದ ಮೊಳಗಿ ಬಂದ ಅಕ್ರೋಷದ ಭಾವಗಳು ರಾಜ್ಯವನ್ನೇ ಯುದ್ದಭೂಮಿಯಾಗಿ ...

ಶುಭ ಮುಂಜಾನೆ ..

ಇಮೇಜ್
ಮುಂಜಾವಿನ ಮಂಜಿಗೆ ಅಂಜಿ ಹೋಗಿದೆ ಈ ದೇಹ.. ಮೂಡಣದಲ್ಲಿ ಮೂಡಿದ ಕೆಂಬಣ್ಣದ ಕಿರಣಕ್ಕೆ ಮನಸೋತಿದೆ.. ಹಿಂಡು ಹಿಂಡಾಗಿ ಹಾರುತ್ತಿರುವ ಪಕ್ಷಿ ಗುಂಪನು ಕಂಡು ಕಣ್ಣು ತೆರೆದಿದೆ.. ಚಿಲಿಪಿಲಿ ಚಿಲಿಪಿಲಿ ಅನ್ನ...

ಪ್ರೇಮ್ ಕಹಾನಿ..

ಇಮೇಜ್
ಇನಿ.. ನಿನ್ನ ಎದೆಯೊಳಗೆ ಬಚ್ಚಿಟ್ಟ ಪ್ರೀತಿಯ ಮಧುರ ಸುವಾಸನೆಯು ನನ್ನದೆಯಾಳಕ್ಕೂ ಘಮಿಸುತಿದೆ. ಬರಿಯ ಬದುಕಿಗೆ ಬಣ್ಣ ಹಚ್ಚಲು ಬಂದವಳಲ್ಲವೇ ನೀನು? ಪ್ರೀತಿ ಮಧುರವು, ಸ್ನೇಹ ಅಮರವು, ಮೋಸ ಮಾಡಿ ಬದುಕುವ ಬದುಕೇ ನಾಶವು.. ಮತ್ತೆ ಬಾರೋ ಇನಿ.. ನಿನ್ನೊಡನೆ ಬೆರೆತು ದುಃಖಗಳ ಮರೆತು ಆನಂದದಿ ಬಾಳಬೇಕು.. ಬಾಳಲ್ಲಿ ಸಣ್ಣದಾಗಿ ಬೆಳಗಬೇಕು.. ನಾಟಕದಾಟವ ಕೊನೆಯಾಗಿಸು ವಾಸ್ತವತೆಗೆ ತಲೆಯಾಡಿಸು, ನನ್ನೊಡನೆ ಜೊತೆಯಾಗಿ ನನ್ನನ್ನು ಖುಷಿಯಾಗಿರಿಸು.. ಇನಿಯೇ.. ಓ ನನ್ನ ಗಿಣಿಯೇ.. suwichaar.blogspot.in #ಹಕೀಂ.ಪದಡ್ಕ

ರಾಜ್ಯದಲ್ಲಿ ಯಾಕೆ ಹೀಗಾಗುತ್ತಾ ಇದೆ?

ಇಮೇಜ್
ಭಾರತ ಶಾಂತಿ-ಸಹಬಾಳ್ವೆಯ ನಾಡು. ಅದರಲ್ಲೂ ಕರುನಾಡು ಹಿಂದಿನಿಂದಲೂ ಶಾಂತಿಯನ್ನೇ ಮಂತ್ರವಾಗಿಸಿಕೊಂಡು ಬಂದು ದೇಶಕ್ಕೇ ನೆರಳಾಗಿ ನಿಂತಿತ್ತು. ರಾಜ್ಯದ ಸೌಮ್ಯತೆಯನ್ನು ಕಂಡು ನೆರೆರಾಜ್ಯಗಳು ಪ್ರಶಂಸ...

ಪಿರ್ಸ.. (ಬ್ಯಾರಿ)

ಇಮೇಜ್
ಕಡಲ್ ರೆ ಪಲೆ ವಿಶಾಲ ಹೃದಯತ್ತೆ ಚೊರಿಞ್ಣಿ ತನ್ನೆ ನಾ ನಿಕ್ಕ್ ಪಿರ್ಸ.. ಚೆರ್ಯೆ ಚೆರ್ಯೆ ಈ ಬಿಸಯತ್ತ್ ಗೆಲ್ಲಾ ಆಕ್ ಡೆಮಾ ನಂಡಟ ನೀ ಅರ್ಸ?? ನೀ ನಂಡೊ ಮುಟ್ಟಾ ಇನ್ನೆಂಗ್ ಚಿರಿಚ್ಚಿ ಪಾಡ್ರ್ ನಂಡೊ ಈ ಕಲ್ಬು.. ನ...

ಕೋಮುವಾದ..

ಇಮೇಜ್
ದೇಶ ಹೊತ್ತಿ ಉರಿಯುತಿದೆ ಕೋಮುವಾದದ ಜ್ವಾಲೆಯೊಂದಿಗೆ, ಧರ್ಮ-ಪಂಗಡದ ನಾಮದಲ್ಲಿ ಜನರು ಗುಂಪು ಕಟ್ಟುತಿದೆ.. ಸಾವು-ನೋವುಗಳು ವೃದ್ಧಿಸುತ್ತಿದೆ ಧರ್ಮಪ್ರೇಮಿಗಳ ಅಟ್ಟಹಾಸದಿಂದ, ಹಿಂದೂ-ಮುಸ್ಲಿಂ ಭೇಧ-ಭ...

ಮೌಲಾನಾ ಅಬ್ದುಲ್ ಕಲಾಂ ಅಜಾದ್..

ಇಮೇಜ್
ಶಿಕ್ಷಣ ದಿನವಿಂದು, ಅಜಾದರ ಜನ್ಮದಿನವಿಂದು ನವಂಬರ್ ಹನ್ನೊಂದು .. ದೇಶದ ಸ್ವತಂತ್ರಕ್ಮೆ ಹೋರಾಡಿ ಗಾಂಧೀಜಿಯ ಅಪ್ತ ಮಿತ್ರನಾಗಿ ಶಿಕ್ಷಣ ಮಂತ್ರಿಯಾದರು ಅಬ್ದುಲ್ ಕಲಾಂ ಅಜಾದರು.. ಬ್ರಿಟಿಷರ ವಿರುದ್ಧವ...