ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ವರ್ಷ ನಮಗಲ್ಲ..

ಇಮೇಜ್
ಇಂದು ಹೊಸ ವರ್ಷವಂತೆ.. ನನಗೇನೋ ಹಾಗನಿಸುವುದಿಲ್ಲ... ಎಂದಿನದ್ದೇ ದಿನಗಳು, ಯಾವತ್ತಿನದ್ದೇ ಅನುಭವಗಳು, ಗಾಳಿ-ನೀರೆಲ್ಲವೂ ಹಿಂದಿನದ್ದೇ.. ಸಾಧನೆಗೈಯಬೇಕೆಂದಾದರೆ, ವರ್ಷಗಳ ಲೆಕ್ಕ ಸೂತ್ರವೇಕೆ..? ಹೊಸ ವರು...

ಚಂಚಲ ಮನಸ್ಸು..

ಇಮೇಜ್
ಮನಸು ಯಾಕಿದೆ ಈ ರೀತಿ ಚಂಚಲ!! ಈ ನನ್ನ ನೋವನ್ನು ಯಾರಿಗೆ ಹಂಚಲ?? ಮನದ ಯೋಚನೆಗಿಲ್ಲ ಇಂದು ಸ್ಥಿರತೆ!! ನನಗಿದೆ ಈಗ ಆತ್ಮವಿಶ್ವಾಸದ ಕೊರತೆ.. ಮನಸ್ಸನ್ನು ದಾರಿಗೆ ತರಲು ಹೇಳಿರಿ ಉಪಾಯ.. ಎಲ್ಲೆಲ್ಲಿಗೋ ಈ ಮನ ಚಲಿ...

ಅನಾಚಾರಗಳಿಂದ ಕಲ್ಮಶವಾಯಿತೇ ಮೀಲಾದ್ ಆಚರಣೆ...??

ಇಮೇಜ್
ದಿನಾಂಕ, ಡಿಸೆಂಬರ್ 24ರ ಗುರುವಾರ ದಿನದಂದು ವಿಶ್ವದ ಮೂಲೆ ಮೂಲೆಗಳಲ್ಲಿ ಕಾರುಣ್ಯದ ಕಡಲು, ಲೋಕದ ನೇತಾರ, ಅಂತ್ಯ ಪ್ರವಾದಿ, ಅಲ್ಲಾಹುವಿನ ರಸೂಲ್, ಸ್ವರ್ಗದ ಉದ್ಘಾಟಕ ಅಶ್ರಫುಲ್ ವರಾ ತ್ವಾಹ ರಸೂಲುಲ್ಲಾಹೀ (...

ಫೇಕುಗಳ ರಾಜ ಫೇಸ್ಬುಕ್..!!!

ಇಮೇಜ್
FACEBOOK .. ಈ ಪದ ಕೇಳದವರು ವಿರಳ. ಈಗ ತಾನೇ ಹುಟ್ಟಿದ ಮಗುವಿಂದ ಹಿಡಿದು, ಹಣ್ಣು ಹಣ್ಣು ಮುದುಕನಿಗೂ ಫೇಸ್ಬುಕ್ ಬಗ್ಗೆ ಗೊತ್ತು. ಮಗು ಹುಟ್ಟಿದಾಕ್ಷಣ ನಾವು ಮೊದಲು ತಿಳಿಸುವುದು ಇದೇ ಫೇಸ್ಬುಕ್ಕಿಗೆ. ಯಾರಾದರೂ ಮರ...

ನೆನಪಿನಾಳದಲ್ಲಿ ಬಾಬರೀ ಮಸ್ಜಿದ್..

ಇಮೇಜ್
ಡಿಸಂಬರ್ 6, 1992ರ, ಮುಂಜಾನೆಯ ಶುಭ ಮುಹೂರ್ತದಲ್ಲಿ, ಕನಸುಗಳ ನೆನೆಸುತ್ತಾ ದೇಶ ಎದ್ದೇಳುವಾಗ ಭಾರತದಲ್ಲೊಂದು ದುರಂತ ನಡೆದಿತ್ತು. ಸಾವಿರಾರು ಮುಸಲ್ಮಾನರ ಆರಾಧ್ಯಾಲಯವೂ, ಆಶಾಕೇಂದ್ರವಾಗಿದ್ದ, ಐತಿಹಾಸಿಕ ...

ಲೋಕ ಪ್ರವಾದಿ(ಸ.ಅ)

ಇಮೇಜ್
ಮಹದಿ ಆಮೀನಾರ ಹೆಮ್ಮೆಯ ಪುತ್ರನಾಗಿ, ಮಕ್ಕಾ ದೇಶಕ್ಕೇ ರಾಜಕುಮಾರನಾಗಿ, ಮನುಜ ಕುಲದಲ್ಲೇ ಶ್ರೇಷ್ಠ ಧ್ವನಿಯಾಗಿ ಮಹಮ್ಮದ್ ನೆಬಿ(ಸ.ಅ)ರು ಜನಿಸಿದರಂದು.. ಮಗುವಾಗಿದ್ದಾಗಿನಿಂದಲೂ ಸತ್ಯವನ್ನು ಮರೆಮಾಚದೇ ಬಿಚ್ಚಿಟ್ಟು, ಸುಳ್ಳನ್ನು ತ್ಯಜಿಸಿ, ಮಕ್ಕಾ ನಿವಾಸಿಗಳಿಂದ 'ಅಲ್ ಅಮೀನ್' ಎಂಬ ಮಹತ್ವದ ಪದವಿಯನ್ನೂ ಪಡೆದವರಿವರು.. ಮನುಜರ ನಡುವಿನ ಭಿನ್ನತೆಗಳನ್ನು, ಮಹಿಳೆಯರ ಮೇಲಿನ ವದಂತಿಗಳನ್ನು, ಮಣ್ಣಾಗಿಸಿದ ಸಮಾಜೋದ್ಧಾರಕರಿವರು ಮಹಮ್ಮದ್ ಮುಸ್ತಫಾ..(ಸ.ಅ) ಮಹದಿ ಖದೀಜಾ(ರ.ಅ) ರವರನ್ನು ಮಡದಿಯಾಗಿ ಸ್ವೀಕರಿಸಿ, ಮದುವೆಯೆಂಬ ಸಂಸ್ಕೃತಿಯನ್ನೂ ಮನದಟ್ಟು ಮಾಡಿ ಕೊಟ್ಟರಿವರು.. ಮನದೊಳಗಿನ ಕಲ್ಮಶಗಳನ್ನು ತೊಳೆದು, ಮಹಾ ಜ್ಞಾನಿಯಾಗಿ ಮೆರೆಯಬೇಕೆಂದೂ, ಮಹಷರಾ ಲೋಕವೊಂದಿದೆಯೆಂದೂ, ಮನಮುಟ್ಟುವಂತೆ ತಿಳಿಸಿ ಕೊಟ್ಟರು.. ಮನುಜ ಧರ್ಮಗಳಲ್ಲಿ ಇಸ್ಲಾಮೇ ಶ್ರೇಷ್ಠವೆಂದು, ಮನುಷ್ಯ ಕುಲದೊಡನೆ ಸಾರಿ ತಿಳಿಸಿದರು.. ಮರಣಾ ನಂತರದ ಶಾಶ್ವತ ಲೋಕದಲ್ಲಿ ಮಹಮ್ಮದ್ ಅನುಯಾಯಿಗಳಿಗೇ ಸ್ವರ್ಗ'ವೆಂದರು. ಮಕ್ಕಳ ಲಾಲನೆ ಪಾಲನೆಗೆ ಮಹತ್ವ ಕಲ್ಪಿಸಿದ ಮಹಮ್ಮದ್ ಮುಸ್ತಫಾ(ಸ.ಅ)ರು ಅಂದು ಮಗು-ಮಕ್ಕಳನ್ನು ಅತ್ಯಂತ ಪ್ರೀತಿಯಿಂದ ಮಗುವಂತಯೇ ನಡೆದು ಮುದ್ದಿಸಿದರು.. ಮಹತ್ವವೇರಿದ ಧರ್ಮ ಇಸ್ಲಾಮಿನ ಮಹಾ ಸಂದೇಶವಾಹಕರಾಗಿ, ಮಹಾನ್ ಪ್ರವಾದಿಯಾಗಿ, ಮುಸ್ಲಿಮರ ಮನದೊಳಗಿನ ರಾಜಕುಮಾರನಾದರು.. ಮಹಾ ಗ್ರಂಥ ಪರಿಶುದ್ಧ ಕುರ್'ಆನನ್...

ಬಂದ್..

ಇಮೇಜ್
ದಿನಾಂಕ 22-12-2015 ನೇ ಮಂಗಳವಾರದ ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿನ ಸಂಪಾದಕೀಯ ಜನಾಭಿಪ್ರಾಯ ಅಂಕಣದಲ್ಲಿ ಬಂದ್'ನ ಬಗ್ಗೆ ನಾನು ಬರೆದ ಒಂದು ಸಣ್ಣ ಕವನ ಮೂಡಿಬಂದಾಗ.. #thanksTOsuddiBIDUGADE.. ------------------------------------- ಜನರನ್ನು ಸಂಕಷ್ಟಕ್ಕೆ ದೂಡು...

ಗುರುವಿಲ್ಲದ ಗುರಿ..

ಇಮೇಜ್
ಗುರಿಯೊಂದರ ತಲುಪಬೇಕಿದೆ, ಗುರುವಿನ ನೆರವಿಲ್ಲದೆಯೇ.. ತಾನಾಗೇ ಚಲಿಸುವ ಕನಸುಗಳ ನನಸಾಗಿಸಿ ಸಂಭ್ರಮಿಸಬೇಕಿದೆ.. ಮಾಡಿರುವ ಯೋಜನೆಗಳೆಲ್ಲವೂ ನೀರಲ್ಲಿನ ಹೋಮದಂತಾಯಿತು.. ಕಂಡಿರುವ ಕನಸುಗಳೆಲ್ಲವೂ ಕನ...

ಬಾಬರೀ ಮಸ್ಜಿದ್..

ಇಮೇಜ್
ಮರೆಯಲು ಸಾಧ್ಯವಾಗದು ಮಸ್ಜಿದುಲ್ ಬಾಬರಿಯನ್ನು.. ಮುಸಲ್ಮಾನನೊಬ್ಬನ ಮನದಿಂದ ಮಾಸಿ ಹೋಗದು ಎಂದಿಗೂ ಆ ಮಹಾ ದುರಂತದ ಕಥೆಯು.. ಮಂದಿರವೊಂದು ತಲೆಯೆತ್ತಬೇಕಿದ್ದರೆ ನಿಮಗಲ್ಲಿ, ಮುಸಲ್ಮಾನರು, ಶಕ್ತಿಗಳೆ...

ಸೂರ್ಯ-ಚಂದ್ರ..

ಇಮೇಜ್
ಸೂರ್ಯನಿಗೆ ಡೇ ಡ್ಯೂಟಿ.. ಚಂದ್ರನಿಗೆ ನೈಟ್ ಡ್ಯೂಟಿ.. ಸೂರ್ಯನದ್ದು ಹೈ ಕ್ವಾಲಿಟಿ.. ಚಂದ್ರ ಕಾಣಲು ವೆರಿ ಬ್ಯೂಟಿ.. ಹಗಲಲ್ಲಿ ಸೂರ್ಯನದ್ದೇ ಕಾರ್ಬಾರು.. ರಾತ್ರಿಯಾದರೆ ಚಂದ್ರನ ದರ್ಬಾರು.. ಮೋಡ-ತಾರೆಗಳ ಸ್ಕ...

ಭಾರತದಲ್ಲಿ ಅಸಹಿಷ್ಣುತೆಯೇ?

ಇಮೇಜ್
ದಿನೇ ದಿನೇ ದೇಶದೊಳಗೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಲ್ಪಡುತ್ತಿದೆ. ಏನೂ ಸಿಗದೇ ಇದ್ದಾಗ ಮನಪೂರ್ವಕವಾಗಿ ವಿಷಯಗಳನ್ನು ಸೃಷ್ಟಿಸುವುದೂ ನಡೆಯುತ್ತಿದೆ. ಕೆಲವೊಂದು ಚರ್ಚಾ ವಿಷಯದ ಬಗ್ಗೆ ಕೇಳುವಾ...