ಕನ್ನಡ ಸಾಹಿತ್ಯ ಲೋಕದಲ್ಲಿ ನವ ಚೈತನ್ಯ ಮೂಡಿಸುತ್ತಿರುವ ಸುವಿಚಾರ ವೇದಿಕೆ ಯ ವಾಟ್ಸಪ್ ಬಳಗ ಮೊದಲ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿದೆ. "ವಿಚಾರಗಳಿಂದ ವಿಚಿತ್ರಗೊಂಡು.." ಎಂಬ ಸನ್ನು...
ಗೆಳೆಯರೇ.. ಇವತ್ತು ನನಗೆ ಈ ವಾಟ್ಸಪ್ ಮೂಲಕ ಒಂದು ಸಂದೇಶವನ್ನು ಕಾಣಲು ಸಾಧ್ಯವಾಯಿತು. ಅದೇನೆಂದರೆ ಒಬ್ಬಳು ಹೆಣ್ಣಿನ ಚಿತ್ರ ಹಾಗೂ ಅದರ ಕೆಳಗೆ ಒಂದು ಧ್ವನಿಸುರುಳಿ..! ಅದರಲ್ಲಿ 'ಆಕೆ ಮಂಗಳೂರಿನ ಯೆನೆಪೋಯ ...
ಲೇಖನಿಯೆಂಬಾಯುಧವ ಹಿಡಿದು, ಬಿಳಿ ಹಾಳೆಯೆಂಬ ರಣರಂಗದಲ್ಲಿ, ನೀಲಿ ನೆತ್ತರನ್ನು ಹರಿಸುತ್ತಲೇ.., ಹೋರಾಡುತ್ತಿರುವೆ ನಾನಿಂದು.. ಸಮುದಾಯದೊಳಗೆ ನಡೆಯುತಿರುವ, ಅನ್ಯಾಯ, ಅಕ್ರಮ, ಅನೀತಿಗಳನ್ನೆಲ್ಲ, ಇದೇ ಖಡ...
ಓಯ್.. ಅಲ್ಯಾರೋ ಗೋಹತ್ಯೆ ಮಾಡಿದನಂತೆ.. ಬನ್ನಿರೋ.. ನಾವು ಹಿಂದೂಗಳು.. ಅವನ ಬೆನ್ನು ಮೂಳೆ ಮುರಿಯೋ ತನಕ, ಹೊಡೆದು, ಬಡಿದು ಪಾಠ ಕಲಿಸೋಣ.. ನಮ್ಮ ಗೋತಾಯಿಯ ಕೊಂದವನನ್ನು, ಸುಮ್ಮಗೆ ಬಿಡಲೇಬಾರದು ನಾವು.. ಅಗೋ.. ಅಲ್ಯ...
ಇತ್ತೀಚೆಗೆ ಮಂಗಳೂರಿನ ವಿಶ್ವ ವಿದ್ಯಾನಿಲಯವು ಭಾರೀ ಸುದ್ದಿಯಲ್ಲಿದೆ. ಕಾಲೇಜಿನ ಯಾರೋ ಒಬ್ಬ ವಿದ್ಯಾರ್ಥಿ ಏನೋ ಹೊಸ ಸಂಶೋಧನೆ ಮಾಡಿ ಸಾಧನೆಗೈದನಂತೆ. ಇಡೀ ರಾಜ್ಯದಿಂದ ಪ್ರಶಂಸೆ(?)ಯ ಸುರಿಮಳೆ ಸುರಿಯುತ...
👑 ಕಾವ್ಯಪ್ರೇಮಿಗಳಿಗೆ ಮತ್ತೊಂದು ಶುಭಸುದ್ದಿ... • ಸುವಿಚಾರ ವೇದಿಕೆ ಮತ್ತು • ಕಾವ್ಯಮನೆ ಪ್ರಕಾಶನ ಇದರ ಜಂಟಿ ಆಯೋಗದಲ್ಲಿ..., ★ ಕಾವ್ಯ ಕುಟೀರ~ಕವನ ಸ್ಪರ್ಧೆ ★ 🔖 ನಿಯಮಗಳು..; 👉 ಕಾವ್ಯ ಸ್ಪರ್ಧೆಗೆ ಪ್ರತ...
ಗುರುವಿಲ್ಲದ ಈ ಬದುಕಿನೊಳು, ಗುರಿಯೊಂದೇ ನನ್ನ ಸವಾಲು.. ಅರಿವಿಲ್ಲದೇ ಕೆಟ್ಟ ನನ್ನೊಳಗೆ, ಬರವಿದೆ ಬದುಕಿನ ದಾರಿಗೆ.. ಅನುಭವವೇ ನನ್ನ ಗುರು.. ಅಭಿನಯದಿಂದಲೇ ಶುರು.. ಅನುಭವಿಸದೇ ಪಾಠವನ್ನು, ಕಲಿಯುವುದಾದರ...