ಪೋಸ್ಟ್‌ಗಳು

ಮಾರ್ಚ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಡ್ಡಿ ನಪುಂಸಕರು..

ಇಮೇಜ್
ಚಡ್ಡಿ ಪ್ಯಾಂಟಾದರೇನು..? ಲುಂಗಿಯಾಗಿ ಬದಲಾದರೇನು..? ಅಸಲಿ ವೇಷವು ಬದಲಾಗುವುದೇ..? ಸಂಘಿಗಳಿದ್ದಲ್ಲಿ ದೇಶ ಉದ್ಧಾರವಾಗುವುದೇ..? ಕಾಕಿ ಬಣ್ಣವಾದರೇನು..? ಕಂದು ಬಣ್ಣವಾದರೇನು..? ನಿಜ ಬಣ್ಣವ ವಿಶ್ವವೇ ತಿಳಿದಿರ...

ಯುವಕರೇ.. ನೀವು ಮಾದಕ ವ್ಯಸನಿಗಳಾಗುವ ಮೊದಲು..

ಇಮೇಜ್
ಯುವಕರು ನಾಳಿನ ದೇಶದ ಶಕ್ತಿ. ಯುವ ಜನಾಂಗವು ಉತ್ತಮವಾದಲ್ಲಿ ದೇಶ ಹಾಗೂ ಜಗತ್ತು ಉತ್ತಮವಾಗುವುದು. ಭಾರತದ ಭವಿಷ್ಯ ಇಂದಿನ ಯುವ ಸಮೂಹದ ಕೈಯಲ್ಲಿದೆ. ಒಂದು ಸಮಾಜವನ್ನು ಕೆಡುಕಿನಿಂದ ಒಳಿತಿನೆಡೆಗೆ ಕೊಂಡ...

ಪೂ ಮದೀನತ್ತೇಕ್.. (ಮಲಾಮೆ)

ಇಮೇಜ್
ಅಲ್ ಅಮೀನಾಯಿ ಪೆಟ್ಟೆ ಮುತ್ತ್ ಹಬೀಬ್ ದೀನಿನ್ ಬೇಂಡಿಟ್ ಪ್ರಬೋದನಂ ಚೈದ್ ಮದೀನತ್ತೆ ಆ ಪರಿಶುದ್ಧ ಮಣ್ಣ್ ಲಿ ಇನ್ನ್ ಕೆಡನ್ನಿಟ್ಟುಂಡಲ್ಲೇ .. ಯಾ ಹಬೀಬಲ್ಲಾಹ್.. ಆ ಮದೀನ ಞಂಕ್ ಒರಿಕ್ಕೊ ಕಾಣೊನಿ ನೆಬಿ ತಂ...

ಕಲರ್ ಕಲರ್ ವ್ಹಾಟ್ ಕಲರ್..?

ಇಮೇಜ್
ಸಪ್ತವರ್ಣದಿಂದ ಪುಳಕಿತಗೊಂಡು ಆಗಸದಂಚಿನಲ್ಲಿ ವರ್ಣಿತಗೊಂಡು ಮೂಡಿ ಬಂದಿರುವ ಕಾಮನಬಿಲ್ಲು.. ಮುಗ್ದ ಮಗು-ಮಕ್ಕಳ ಮನದಾಳದಲ್ಲಿ ಸಂತಸ ತುಂಬಿದ ನಗುವ ನೀ ಚೆಲ್ಲು.. ಸೂರ್ಯನ ಉದಯಾಸ್ತಮಾನದಲ್ಲಿ ಕಡಲೊಳಗ...

ಮುಂದೇನು..?

ಇಮೇಜ್
ಮಗುವಾದ್ದ ಆ ಕಾಲದಲ್ಲಿ ಗೆಳೆಯರೊಂದಿಗೆ ಆಡುತ್ತಾ ಬೆಳೆಯುತ್ತಿರುವಾಗ ನಾನು ಯೋಚಿಸಿದ್ದೆ ಮುಂದೇನು..? ಶಾಲಾ ಜೀವನಕ್ಕೆ ನಾನು ಪಾದಾರ್ಪಣೆ ಮಾಡಿದಾಗ ಬೇಸರ, ಭಯದಿಂದ ನಾ ಚಿಂತಿಸಿ ಹೋದೆ ಮುಂದೇನು..? ನಲಿ-...

ಅವ್ವ..

ಇಮೇಜ್
ಅವ್ವ ಎಂದರೆ ಅವಳೇ, ಆಳವಾದ ಹೃದಯದಲ್ಲಿ ಇಮ್ಮಡಿಯಾದ ಸ್ನೇಹವನ್ನು ಈ ಮಗುವಿಗೆ ಹಂಚಿದವಳು.. ಉದರದಲ್ಲಿ ನವಮಾಸ ಹೊತ್ತವಳು, ಊಹಾರೇಖೆಯನ್ನೂ ಮೀರಿ ಅವಳು ಋಣಭಾರ ಸಹಿಸಿ ಬಾಳಿದವಳು, ಎಷ್ಟೊಂದು ಮಧುರ ಅಬ್ಬೆ...

ಕರುನಾಡು..

ಇಮೇಜ್
ಕನಸಿನ ಗೋಪುರವಿದು.. ಕಾವೇರಿಯ ಜಂಗಮವಿದು.. ಕಿರಿಯ-ಹಿರಿಯ ಸೌಹಾರ್ದಕ್ಕೆ ಕೀರ್ತಿ ದೊರಕಿದ ನಾಡಿದು... ಕುಂಮುಮ-ಅರಶಿನ ಬಣ್ಣಗಳಿಂದ ಕೂಡಿದ ದಿವ್ಯ ಪತಾಕೆಯ ಬೀಡಿದು.. ಕೃಷಿಯಲ್ಲೇ ಬದುಕ ಸಾಗುವವರ, ಕೆತ್ತನೆ...

ಉತ್ತರವಿಲ್ಲದ ಪ್ರಶ್ನೆ..!?

ಇಮೇಜ್
ಹರಿತವಾದ ಕತ್ತಿಯೊಂದರಲ್ಲಿ ಆತನ ಕೈಯ ಕಡಿದಾಗ ಕೈ ಮತ್ತು ಕತ್ತಿ ಎರಡಲ್ಲೂ ಆಗಿತ್ತು ರಕ್ತ.. ಆದರೆ, ಆ ರಕ್ತವು ಕೈಯಿಂದಲೇ ಹರಿದಿರುವುದೆಂಬುದು ಎಲ್ಲರೂ ತಿಳಿದಿರುವ ಸತ್ಯ.. ಕಡಿದ ಕೈಯಲ್ಲಿ ಹರಿಯುವ ರಕ್...

ಪರೀಕ್ಷೆ; ಅದು ಶಿಕ್ಷೆಯಲ್ಲ, ಸವಾಲು..

ಇಮೇಜ್
ಕಾಲವು ಮಿಂಚಿನ ವೇಗದಲ್ಲಿ ಚಲಿಸುತ್ತಿದೆ. ನಿನ್ನೆಗಳು ಗಂಟೆಯ ವೇಗದಲ್ಲಿ ಇತಿಹಾಸವಾಗುತ್ತಿದೆ. ಮೊನ್ನೆಮೊನ್ನೆ ತೆರೆಯಲ್ಪಟ್ಟ ಶಾಲಾ-ಕಾಲೇಜುಗಳು ಮತ್ತೆ ರಜೆಯ ನಿಮಿತ್ತ ಮುಚ್ಚಿಕೊಳ್ಳಲಿದೆ. ಆದರೆ, ...

ನೋವಿನ ಬದುಕು..

ಇಮೇಜ್
ನೋಯಿಸುತ್ತಾ ಇದೆ ನನ್ನಯ ಹೃದಯ.. ನನ್ನನಾವರಿಸಿದೆ ಜೀವನದ ಬಗ್ಗೆ ಭಯ.. ನಯನಗಳೆರಡು ಹರಿಸುತಿದೆ  ಕಣ್ಣೀರು.. ನಡುಗಿ ಬೆಂದ ನನಗೆ  ಎರಚಿ ತಣ್ಣೀರು.. ನಾರುತಿದೆ  ನನ್ನಯ  ಕೊಳಕು ಬದುಕು.. ನರಳಿ ನನ್ನೆದೆಯಾಳದ...

ಒಳಿತು-ಕೆಡುಕು..

ಇಮೇಜ್
ಕತ್ತಲು ಮಾಯವಾಗಲು ಬೆಳಕು ಹರಿಯಬೇಕು.. ಬೆಳಕು ಮಾಯವಾದರೆ, ಕತ್ತಲು ಆಗಲೇ ಬೇಕು.. ಒಳಿತು ಬೆಳೆದು ಬರಳು ಕೆಡುಕು ಇಲ್ಲವಾಗಬೇಕು.. ಕೆಡುಕು ಎತ್ತರಕ್ಕೇರಿದರೆ, ಒಳಿತು ನಷ್ಡವಾಗಬೇಕು.. ಬೆಳಕಲ್ಲಿ ನಾವು ಎಲ್...

ಇಸ್ಲಾಂ-ಭಯೋತ್ಪಾದನೆ..?

ಇಮೇಜ್
ಆತನೊಬ್ಬ ಹೇಳಿದ, ಇಸ್ಲಾಂ ಇರುವವರೆಗೆ ಭಯೋತ್ಪಾದನೆ ಇರುವುದೆಂದು.. ದುಷ್ಟ.. ಅವನಿಗೇನು ಗೊತ್ತು, ಪಳ್ಳಿ ಮದ್ರಸಗಳೆಲ್ಲವೂ ಶಾಂತಿಯ ತಾಣವೆಂದು.. -------------------------- ಇಸ್ಲಾಂ ಎಂದಿಗೂ ಪಠಿಸುವುದು ಶಾಂತಿ, ಸೌಹಾರ್ದತೆಯ ...