ಯುವಕರು ನಾಳಿನ ದೇಶದ ಶಕ್ತಿ. ಯುವ ಜನಾಂಗವು ಉತ್ತಮವಾದಲ್ಲಿ ದೇಶ ಹಾಗೂ ಜಗತ್ತು ಉತ್ತಮವಾಗುವುದು. ಭಾರತದ ಭವಿಷ್ಯ ಇಂದಿನ ಯುವ ಸಮೂಹದ ಕೈಯಲ್ಲಿದೆ. ಒಂದು ಸಮಾಜವನ್ನು ಕೆಡುಕಿನಿಂದ ಒಳಿತಿನೆಡೆಗೆ ಕೊಂಡ...
ಮಗುವಾದ್ದ ಆ ಕಾಲದಲ್ಲಿ ಗೆಳೆಯರೊಂದಿಗೆ ಆಡುತ್ತಾ ಬೆಳೆಯುತ್ತಿರುವಾಗ ನಾನು ಯೋಚಿಸಿದ್ದೆ ಮುಂದೇನು..? ಶಾಲಾ ಜೀವನಕ್ಕೆ ನಾನು ಪಾದಾರ್ಪಣೆ ಮಾಡಿದಾಗ ಬೇಸರ, ಭಯದಿಂದ ನಾ ಚಿಂತಿಸಿ ಹೋದೆ ಮುಂದೇನು..? ನಲಿ-...
ಅವ್ವ ಎಂದರೆ ಅವಳೇ, ಆಳವಾದ ಹೃದಯದಲ್ಲಿ ಇಮ್ಮಡಿಯಾದ ಸ್ನೇಹವನ್ನು ಈ ಮಗುವಿಗೆ ಹಂಚಿದವಳು.. ಉದರದಲ್ಲಿ ನವಮಾಸ ಹೊತ್ತವಳು, ಊಹಾರೇಖೆಯನ್ನೂ ಮೀರಿ ಅವಳು ಋಣಭಾರ ಸಹಿಸಿ ಬಾಳಿದವಳು, ಎಷ್ಟೊಂದು ಮಧುರ ಅಬ್ಬೆ...
ಹರಿತವಾದ ಕತ್ತಿಯೊಂದರಲ್ಲಿ ಆತನ ಕೈಯ ಕಡಿದಾಗ ಕೈ ಮತ್ತು ಕತ್ತಿ ಎರಡಲ್ಲೂ ಆಗಿತ್ತು ರಕ್ತ.. ಆದರೆ, ಆ ರಕ್ತವು ಕೈಯಿಂದಲೇ ಹರಿದಿರುವುದೆಂಬುದು ಎಲ್ಲರೂ ತಿಳಿದಿರುವ ಸತ್ಯ.. ಕಡಿದ ಕೈಯಲ್ಲಿ ಹರಿಯುವ ರಕ್...
ಕಾಲವು ಮಿಂಚಿನ ವೇಗದಲ್ಲಿ ಚಲಿಸುತ್ತಿದೆ. ನಿನ್ನೆಗಳು ಗಂಟೆಯ ವೇಗದಲ್ಲಿ ಇತಿಹಾಸವಾಗುತ್ತಿದೆ. ಮೊನ್ನೆಮೊನ್ನೆ ತೆರೆಯಲ್ಪಟ್ಟ ಶಾಲಾ-ಕಾಲೇಜುಗಳು ಮತ್ತೆ ರಜೆಯ ನಿಮಿತ್ತ ಮುಚ್ಚಿಕೊಳ್ಳಲಿದೆ. ಆದರೆ, ...
ಕತ್ತಲು ಮಾಯವಾಗಲು ಬೆಳಕು ಹರಿಯಬೇಕು.. ಬೆಳಕು ಮಾಯವಾದರೆ, ಕತ್ತಲು ಆಗಲೇ ಬೇಕು.. ಒಳಿತು ಬೆಳೆದು ಬರಳು ಕೆಡುಕು ಇಲ್ಲವಾಗಬೇಕು.. ಕೆಡುಕು ಎತ್ತರಕ್ಕೇರಿದರೆ, ಒಳಿತು ನಷ್ಡವಾಗಬೇಕು.. ಬೆಳಕಲ್ಲಿ ನಾವು ಎಲ್...