ಪೋಸ್ಟ್‌ಗಳು

ಮೇ, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ರಕ್ತ ಮತ್ತು ದಾನ (ಸನ್ಮಾರ್ಗ ವಾರಪತ್ರಿಕೆಯಲ್ಲಿ..)

ಇಮೇಜ್
ಸನ್ಮಾರ್ಗ ವಾರಪತ್ರಿಕೆಯಲ್ಲಿ ಪ್ರಕಟಗೊಂಡ ನನ್ನ ರಕ್ತ ಮತ್ತು ದಾನ ಎಂಬ ಕವಿತೆ..

ಭೂರಾಜ್ಯದ ಸುತ್ತ..!

ಇಮೇಜ್
ಬದುಕಿನ ರಥದಲಿ ಭೂರಾಜ್ಯ ಸುತ್ತುತಿರಲು ಸ್ನೇಹವದೆಲ್ಲೋ ಗೋರಿ ಸೇರಿತ್ತು ಧ್ವೇಷ ಮನದ ರಾಜ್ಯಭಾರದಿಂದಾಗಿ ಭೂಮಿ ಅಟ್ಟಹಾಸಗೈಯ್ಯುತಿತ್ತು ಲೋಕವದೇಕೋ ಕಪ್ಪಡರಿ ಹೋಗಿತ್ತು ರಥವಿಲ್ಲಿ ಮುಂದೆ ಮುಂದ...

ನಾನ್-ನಂಡೆದ್.. (ಬ್ಯಾರಿ ಕವಿತೆ)

ಇಮೇಜ್
ನಾನ್ ನಾನ್ ಚೊಲ್ಲೊಗು ನಂಡೆಲ್ ಎಂದುಂಡು? ನಾನ್ ನಂಡೆದ್ ಚೊಲ್ಲೊಗು ನಂಡೆದೂಡೆ ಎಂದುಂಡು? ನಾನ್ ಶ್ವಾಸ ಬೆಲಿಕ್ಕ್ರೆ ಕಾತ್, ನಾ ಕುಡಿಕ್ಕ್ ರೆ ತನ್ನಿ, ನಾನುಲ್ಲೆ ಈ ಭೂಮಿ ನಂಡೆದಲ್ಲಾತಿಕ್ಕುಂಬೊ ನಂಡೆದ...

ನೆನಪು..-2

ಇಮೇಜ್
ಎದೆಯೊಳಗೆ ಬೀಡುಬಿಟ್ಟಿದ್ದ ಅವಳ ನೆನಪುಗಳೆಲ್ಲಾ ಗೋರಿ ಸೇರಿದೆ ಬಿಕ್ಕಳಿಸುವ ಹೃದಯದ ತುಂಬ ಅವಳದ್ದೇ ಚಿತ್ರ ತೂಗಾಡುತಿದೆ ಒಡೆದ ಗಾಜಿನ ಚೂರುಗಳಲ್ಲೂ ಮತ್ತೆ ಮತ್ತೆ ಅವಳೇ ಕಾಣುತಿದ್ದಾಳೆ ಕಡಲತಡಿಯ ...

ಕೆಂಪು ಹಾಸು..!

ಇಮೇಜ್
ಅಲ್ಲಿ ಯುದ್ಧ ನಡೆದುದಕ್ಕೆ ಎರಡೇ ಕುರುಹು ಎರಡು ಗೋರಿ ಮತ್ತು ಕೆಂಪು ಹಾಸು ದಟ್ಟ ಮೈದಾನದ ತುದಿಯೊಂದರಲಿ ಉತ್ತರಕ್ಕೆ ಮುಖ ಮಾಡಿ ಅಂಗಾತ ಮಲಗಿರುವ ಅಪ್ಪ-ಮಗನ ಗೋರಿಗಳು ರಕ್ತ ಒಣಗಿ ಹೆಪ್ಪುಗಟ್ಟಿ ಹೋಗಿ...

ಕಾರ್ತಿಕ್ ರಾಜ್ ಹತ್ಯೆ ಮತ್ತು ಮೊಸಳೆ ಕಣ್ಣೀರು..!

ಇಮೇಜ್
ಕಳೆದ ಅಕ್ಟೋಬರ್ 22 ರಂದು ಬಂಟ್ವಾಳ ತಾಲೂಕಿನ ಫಜೀರು ಗ್ರಾಮದ ನಿವಾಸಿ ಕಾರ್ತಿಕ್ ರಾಜ್ ಎಂಬವನ ಬರ್ಬರ ಹತ್ಯೆ ನಡೆಯಿತು. ಕೊಲೆಯ ಪರಿಣಾಮವಾಗಿ ಇಡೀ ಜಿಲ್ಲೆಯು ಒಂದು ಕ್ಷಣ ನಡುಗಿತ್ತು. ಬಿಜೆಪಿ, ಆರೆಸ್ಸೆಸ್...

ಪ್ರತಿಭಟಿಸುವುದು ತಪ್ಪಾಗುವುದು ಹೇಗೆ..?

ಇಮೇಜ್
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಖುರೈಷಿ ಎಂಬವನ ಮೇಲಿನ ಪೋಲಿಸ್ ದೌರ್ಜನ್ಯದ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ, ಸಿಸಿಬಿ ಪೋಲೀಸರು ಲಾಠಿ ಚಾರ್ಜ್ ಮುಖಾಂತರ ಅಮಾನುಷವಾಗಿ ಹಲ್ಲೆಗೈದ ವಿಚ...

ಉರಿಯುವ ಮನಸ್ಸು..!

ಇಮೇಜ್
ತಲೆಯಲ್ಲಿನ ಟೋಪಿ ಮೈಮೇಲಿನ ಬುರ್ಖಾ ಬರಿಯ ಕಾಗದದಿ ರುಜುವಾದ‌ ಹೆಸರಿನಿಂದ ಧರ್ಮವ ಅಳೆಯಲಾಗುತಿದೆ ಚರ್ಮದ ಬಣ್ಣಕೂ ಗುರುತಿನ ಚೀಟಿ ನೀಡಿ ಮೇಲು-ಕೀಳೆಂದು ವಿಂಗಡಿಸಲಾಗಿದೆ ಅಸ್ಪೃಶ್ಯತೆಗೆ ಪುಷ್ಠಿ ನ...

ನೆನಪು..

ಇಮೇಜ್
ಅವಳೆಸೆದ ಪ್ರೀತಿಯ ಚೆಂಡು ಎದೆಗೆ ಬಡಿದಿಲು ಅಂಟಿಕೊಂಡಿತ್ತು ಅದಿನ್ನೆಷ್ಟು ಜೋರಾಗಿ ಎಳೆದರೂ ಬೇರೆ ಮಾಡಲಾಗದ ರೀತಿ ಬಾಗಿದ ಮರದ ಗೆಲ್ಲೊಂದು ಗಾಳಿಗೆ ನೆಲಕೆ ಮುತ್ತಿಡುವಂತೆ ಅವಳ ಕೆಂದುಟಿಯು ಆಗಾಗ ಕ...