ಎದೆಯೊಳಗೆ ಬೀಡುಬಿಟ್ಟಿದ್ದ ಅವಳ ನೆನಪುಗಳೆಲ್ಲಾ ಗೋರಿ ಸೇರಿದೆ ಬಿಕ್ಕಳಿಸುವ ಹೃದಯದ ತುಂಬ ಅವಳದ್ದೇ ಚಿತ್ರ ತೂಗಾಡುತಿದೆ ಒಡೆದ ಗಾಜಿನ ಚೂರುಗಳಲ್ಲೂ ಮತ್ತೆ ಮತ್ತೆ ಅವಳೇ ಕಾಣುತಿದ್ದಾಳೆ ಕಡಲತಡಿಯ ...
ಅಲ್ಲಿ ಯುದ್ಧ ನಡೆದುದಕ್ಕೆ ಎರಡೇ ಕುರುಹು ಎರಡು ಗೋರಿ ಮತ್ತು ಕೆಂಪು ಹಾಸು ದಟ್ಟ ಮೈದಾನದ ತುದಿಯೊಂದರಲಿ ಉತ್ತರಕ್ಕೆ ಮುಖ ಮಾಡಿ ಅಂಗಾತ ಮಲಗಿರುವ ಅಪ್ಪ-ಮಗನ ಗೋರಿಗಳು ರಕ್ತ ಒಣಗಿ ಹೆಪ್ಪುಗಟ್ಟಿ ಹೋಗಿ...
ಕಳೆದ ಅಕ್ಟೋಬರ್ 22 ರಂದು ಬಂಟ್ವಾಳ ತಾಲೂಕಿನ ಫಜೀರು ಗ್ರಾಮದ ನಿವಾಸಿ ಕಾರ್ತಿಕ್ ರಾಜ್ ಎಂಬವನ ಬರ್ಬರ ಹತ್ಯೆ ನಡೆಯಿತು. ಕೊಲೆಯ ಪರಿಣಾಮವಾಗಿ ಇಡೀ ಜಿಲ್ಲೆಯು ಒಂದು ಕ್ಷಣ ನಡುಗಿತ್ತು. ಬಿಜೆಪಿ, ಆರೆಸ್ಸೆಸ್...
ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ನಡೆದ ಖುರೈಷಿ ಎಂಬವನ ಮೇಲಿನ ಪೋಲಿಸ್ ದೌರ್ಜನ್ಯದ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ, ಸಿಸಿಬಿ ಪೋಲೀಸರು ಲಾಠಿ ಚಾರ್ಜ್ ಮುಖಾಂತರ ಅಮಾನುಷವಾಗಿ ಹಲ್ಲೆಗೈದ ವಿಚ...
ತಲೆಯಲ್ಲಿನ ಟೋಪಿ ಮೈಮೇಲಿನ ಬುರ್ಖಾ ಬರಿಯ ಕಾಗದದಿ ರುಜುವಾದ ಹೆಸರಿನಿಂದ ಧರ್ಮವ ಅಳೆಯಲಾಗುತಿದೆ ಚರ್ಮದ ಬಣ್ಣಕೂ ಗುರುತಿನ ಚೀಟಿ ನೀಡಿ ಮೇಲು-ಕೀಳೆಂದು ವಿಂಗಡಿಸಲಾಗಿದೆ ಅಸ್ಪೃಶ್ಯತೆಗೆ ಪುಷ್ಠಿ ನ...
ಅವಳೆಸೆದ ಪ್ರೀತಿಯ ಚೆಂಡು ಎದೆಗೆ ಬಡಿದಿಲು ಅಂಟಿಕೊಂಡಿತ್ತು ಅದಿನ್ನೆಷ್ಟು ಜೋರಾಗಿ ಎಳೆದರೂ ಬೇರೆ ಮಾಡಲಾಗದ ರೀತಿ ಬಾಗಿದ ಮರದ ಗೆಲ್ಲೊಂದು ಗಾಳಿಗೆ ನೆಲಕೆ ಮುತ್ತಿಡುವಂತೆ ಅವಳ ಕೆಂದುಟಿಯು ಆಗಾಗ ಕ...
ಕಳೆದ ಸೋಮವಾರ ತಡರಾತ್ರಿ ಕಾಸರಗೋಡಿನ ಚೂರಿ ಎಂಬಲ್ಲಿ ಮಸೀದಿ ಅದ್ಯಾಪಕ ರಿಯಾಸ್ ಮೌಲವಿ ಎಂಬವರನ್ನು ಅಮಾನುಷವಾಗಿ ಇರಿದು ಕೊಲೆಗೈದ ಬಳಿಕ ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳು ತಲ್ಲಣಿಸಿದೆ. ಪ...