ಪೋಸ್ಟ್‌ಗಳು

ಅಕ್ಟೋಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಾಂಧೀಜಿ, ಅಂಬೇಡ್ಕರ್ ಕೂಡ ದೇಶದ್ರೋಹಿಗಳಾಗುತ್ತಿದ್ದಾರೆ..

ಇಮೇಜ್
ಶೀರ್ಷಿಕೆ ನೋಡಿ ಆಚ್ಚರಿಯಾಗಬೇಕಿಲ್ಲ.. ನಿಜಕ್ಕೂ ಇಂದು ಗಾಂಧೀಜಿ, ಅಂಬೇಡ್ಕರ್ ಸೇರಿದಂತೆ ಅನೇಕ ಅಹಿಂಸಾವಾದಿ ನಾಯಕರು ಇತಿಹಾಸದಿಂದ ಮೂಲೆಗುಂಪಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಗ...

ಆರಿದ ದೀಪ..

ಇಮೇಜ್
ದೀಪದ ಹಬ್ಬದ ದಿನ ಹಚ್ಚಿದ, ಹಣತೆಯಿಂದು ಆರಿ ಹೋಗಿದೆ.. ಬೆಳಕು ಕತ್ತಲಾದೊಡನೆಯೇ, ನನ್ನ ಈ ಬಾಳೂ ಹಾಳಾಗಿದೆ.. ಬದುಕಿನ ಆಕಾಂಕ್ಷೆಗಳೆಲ್ಲವೂ, ಪಟಾಕಿಯೊಡನೆ ಸಿಡಿದು ಈಗ, ಬೂದಿಯಾಗಿ ಬಿಟ್ಟಿದೆ.. ಒಡೆದು ಚೂರಾದ ...

ಮೊಗ್ಗೊಡೆದ ಮೌನ..!

ಇಮೇಜ್
ಅಲೆಯುಬ್ಬರಿಸಿ ಭೋರ್ಗರೆತು, ಘರ್ಜಿಸಿ, ದಡಕೆ ಬಡಿಯುತಿದ್ದ, ಕಡಲೂ ಇಂದು ಮೌನವಾಗಿದೆ.. ಶಾಂತ ಸಮುದ್ರದ ಮೇಲೀಗ, ದೋಣಿಯು ತೇಲುತ್ತಲೇ ಇದೆ.. ಮುಂಜಾನೆಯ ಮಂಜಿಗೆ ಎದ್ದು, ಚಿಲಿಪಿಲಿಯಿಡುವ ಹಕ್ಕಿಗಳೂ, ಇವತ್...

ಸುವಿಚಾರ ಪ್ರಕಾಶನ ರಚನೆ.. (Photo Gallary)

ಇಮೇಜ್
ಸುವಿಚಾರ ಪ್ರಕಾಶನ ರಚನಾ ಸಭೆಯ ಚಿತ್ರ &  ತುಣುಕುಗಳು...

ಕೆಂಪು ಮದರಂಗಿ ಕಪ್ಪಾದಾಗ..!

ಇಮೇಜ್
ಅವಳು ಬಿಡಿಸಿದ ರಂಗೋಳಿಗೆ, ಚುಕ್ಕೆಯಿಟ್ಟದ್ದು ನಾನು.. ಆ ಮುಗ್ಧ ಕೈಯಲ್ಲಿ ಮದರಂಗಿಯ, ರಂಗು ಹಚ್ಚಿದ್ದೂ ನಾನು.. ಹೃದಯ ಪುಟಿಯುವ, ಅವಳ ಮಾತಿನಬ್ಬರಕ್ಕೆ, ತತ್ತರಿಸಿ ಹೋದವನೂ ನಾನು.. ಪ್ರೀತಿಯ ಚೆಲ್ಲಾಟಕ್ಕ...

ತಾಯಿಯ ಗರ್ಭ..!

ಇಮೇಜ್
ಬೆಚ್ಚನೆಯ ಗೂಡಲ್ಲಿ, ಆರಾಮವಾಗಿ ಮಲಗಿರಲು, ಹೊಟ್ಟೆಯುಬ್ಬಿಸಿ ಅವಳು ನನ್ನ, ಹೊತ್ತು ನಡೆದಿದ್ದಳು.. ನೋವು ಉಂಡಿದ್ದಳು.. ಕಣ್ಣು ತೆರಯದ ಆ ದಿನಗಳಲ್ಲಿ, ಕತ್ತಲ ಗುಡಿಯೇ ಜಗವೆಂದು, ನಾನು ಭಾವಿಸುತಿರಲು.., ಕಣ್...

ದಮನಿತರ ಪರ ಧ್ವನಿಯೆತ್ತಿದ 'ಚಲೋ ಉಡುಪಿ' ಜಾಥಾ..!

ಇಮೇಜ್
ಆಹಾರ ನಮ್ಮ ಆಯ್ಕೆ..! ಭೂಮಿ ನಮ್ಮ ಹಕ್ಕು..!! ಎಂಬ ಪ್ರಸ್ತಾಪವನ್ನಿಟ್ಟುಕೊಂಡ ಜಾಥಾವೊಂದು ಬೆಂಗಳೂರಿನಿಂದ ಉಡುಪಿಯ ಕಡೆಗೆ ಹೊರಟಿತ್ತು.. ಪ್ರಸ್ತುತ ಭಾರತದಲ್ಲಿ ಇಂದು ನಡೆಯುತ್ತಿರುವ ಗೋ-ವಿವಾದ, ಶೋಷಣೆ, ದಲ...

ಕ್ಯಾಂಡಿ ಕನಸು..!

ಇಮೇಜ್
ಪ್ಯಾಂಟಿನಲ್ಲಿ ಎಂಟು ಜೇಬು.. ಶರ್ಟಿನಲ್ಲೂ ನಾಲಕ್ಕು.. ಪೇಪರ್ ತುಂಬಿದ ಪರ್ಸ್ ಬಿಟ್ಟರೆ, ಜೇಬಿನೊಳಗಿನ್ನೇನೂ ಇಲ್ಲ.. ಐಸ್ ಕ್ಯಾಂಡಿ ಮಾರುವವನು, ಮನೆಮುಂದೆ ಬಂದಾಗ, ಅಮ್ಮನಲ್ಲಿ ಎರಡು ರೂಪಾಯಿ ಕೇಳಿದೆ.. ಬೀ...

ಪ್ರಸ್ತುತ ಪಾಕ್ಷಿಕದಲ್ಲಿ ನನ್ನ 'ತೆರೆದ ಬಾಗಿಲು' ಎಂಬ ಕವನ..

ಇಮೇಜ್
📕 ಪ್ರಸ್ತುತ ಪಾಕ್ಷಿಕ ದಲ್ಲಿ ನಾನು ಬರೆದ ತೆರೆದ ಬಾಗಿಲು ಎಂಬ ಕವನ ಪ್ರಕಟಗೊಂಡಿದೆ.. 🙏 ಪ್ರಕಾಶಕರಿಗೂ, ಸಹಕರಿಸಿದವರಿಗೂ ಧನ್ಯವಾದಗಳು.. ~~~~~~~~~~~~ ✍ ಹಕೀಂ ಪದಡ್ಕ

ಗೋರಿ

ಇಮೇಜ್
ಸತ್ತುಹೋದ ನೆನಪುಗಳಿಗೆ, ನನ್ನ ಹೃದಯವೇ ಗೋರಿ.. ------------------------- ಅವಳು ಅಂದು ನನಗೆ, ಪ್ರೀತಿ ಸೂಚಕವಾಗಿ ಕೊಟ್ಟಿದ್ದ ಹೂವೀಗ ಅವಳ ಗೋರಿಯನ್ನು ತಲುಪಿದೆ.. ------------------------- ನಮ್ಮೊಳಗಿನ ಪ್ರೀತಿಯಲ್ಲಿ, ಅವಳ ಸ್ನೇಹವು ನನ್ನ ಹೃದಯ ಸ...

ಬದುಕುವ ಕಲೆಯನ್ನು ಜಗತ್ತಿಗೆ ಪರಿಚಯಿಸಿದವರು ಕಾರಂತರು..

ಇಮೇಜ್
ಇಂದು ಅಕ್ಟೋಬರ್ ೧೦, ಕನ್ನಡ ಸಾಹಿತ್ಯ ಲೋಕದಲ್ಲಿ ವಿಶ್ವಮನ್ನಣೆ ಪಡೆದುಕೊಂಡ ಮಹಾ ಮೇಧಾವಿ ಸಾಹಿತಿಗಳಲ್ಲೊಬ್ಬರಾದ ಡಾ.ಶಿವರಾಮ ಕಾರಂತರವರ ಜನ್ಮದಿನ. ಅಕ್ಟೋಬರ್ ೧೦ ರ ೧೯೦೨ರಲ್ಲಿ ಉಡುಪಿಯ ಸಾಲಿಗ್ರಾಮ...

ಬಿ.ಎಂ ಶಾಫೀ.. ನ್ಯಾಯದ ಕಣ್ಣು ನಿಮ್ಮ ಕಡೆಗೇ ನೋಡುತ್ತಿದೆ..

ಇಮೇಜ್
--> ಇವತ್ತು ತಪ್ಪನ್ನು ಪ್ರಶ್ನಿಸುವುದೂ, ಅದರ ಕುರಿತು ಅಭಿಪ್ರಾಯಿಸುವುದೂ ತಪ್ಪಾ..? --> ಅಂಬೇಡ್ಕರರು ರಚಿಸಿದ ಸಂವಿಧಾನದಲ್ಲಿ, ಜಾತಿ-ಮತ-ಕುಲ-ಧರ್ಮ-ಸಂಘಟನೆ-ವ್ಯಕ್ತಿ ಇತ್ಯಾದಿಗಳನ್ನು ನೋಡಿಯೇ ಕಾನೂನು ಕೈ...