ಪೋಸ್ಟ್‌ಗಳು

ಮಾರ್ಚ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಐಕ್ಯತೆಯ ಕೂಗು ಕೇಳಿಬರುತ್ತಿದೆ.. ಸಾಕಾರಗೊಳ್ಳಲಿ..

ಇಮೇಜ್
ಕಳೆದ ಸೋಮವಾರ ತಡರಾತ್ರಿ ಕಾಸರಗೋಡಿನ ಚೂರಿ ಎಂಬಲ್ಲಿ ಮಸೀದಿ ಅದ್ಯಾಪಕ ರಿಯಾಸ್ ಮೌಲವಿ ಎಂಬವರನ್ನು ಅಮಾನುಷವಾಗಿ ಇರಿದು ಕೊಲೆಗೈದ ಬಳಿಕ ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳು ತಲ್ಲಣಿಸಿದೆ. ಪ...

ನಾನು ಕೊಲೆಗಾರನಾದಾಗ..

ಇಮೇಜ್
ಕೊಂದು ಬಂದೆ., ಕುಡಿದ ನಶೆಯಲಿ ಮಸೀದಿಗೆ ದಾಳಿಯಿಟ್ಟು ನಾನು ನಡುರಾತ್ರಿಯಲೂ ಅಲ್ಲಾಹನ ನೆನೆದು ತಸ್ಬೀಹ್ ಜಪಿಸುತಿದ್ದ ಮೊಯಿಲಾರನು ಕೊಲೆಗಾರ ನನ್ನಲಿ ಕೊಲೆಗೆ ಕಾರಣವಿಲ್ಲ., ಧರ್ಮರಕ್ಷಕನೆಂದು, ನಾನು ...

ಯು.ಪಿ ಭಾರತದ ಮತ್ತೊಂದು ಗುಜರಾತ್ ಆಗುವುದೇ?

ಇಮೇಜ್
ಜಗತ್ತನ್ನೇ ಬೆರಗಾಗಿಸಿದ ಗುಜರಾತ್ ಹತ್ಯಾಕಾಂಡಕ್ಕೆ 15 ವರ್ಷದ ಇತಿಹಾಸವಾಗಿದೆ. ಒಂದೂವರೆ ದಶಕಗಳ ಬಳಿಕವೂ ಆ ಭೀಕರ ರಕ್ತಕಾಳಗ ಜನಮನಸ್ಸುಗಳಲ್ಲಿ ಹಸಿರಾಗಿಯೇ ಉಳಿದಿರುವುದೇ ಅಲ್ಲಿನ ಪ್ರಭಾವವನ್ನು ಅರ...

ಕೇಸರಿ ಮತ್ತು ಹಸಿರು..

ಇಮೇಜ್
ಸನ್ಮಾರ್ಗ ಪತ್ರಿಕೆಯಲ್ಲಿ ನನ್ನ ಕವನ,

ಮಸಿ ಮತ್ತು ಹೋರಾಟ..

ಇಮೇಜ್
ಕಪ್ಪಡರಿದ ಹೃದಯಗಳು ಸೇರಿ ಹೋರಾಟದ ಹಾದಿಯಲಿ ಪಾದವಿಟ್ಟವರ ಮುಖಕೆ ಕರಿ ಮಸಿಯೆರಚಿ ಕುಣಿದರು.. ನ್ಯಾಯಕಿರುವ ಧ್ವನಿಯಲಿ ಇನ್ನಾದರೂ ಒಂದಿಷ್ಟು ಹಿಂದೆ ಸರಿಯಬಹುದೆಂಬ ಮಹದಾಸೆಯು ಇಲ್ಲೇ ಕರಗಿತು.. ಕುಣಿ...

ನನ್ನ ರಕ್ತ ಮತ್ತು ದಾನ..

ಇಮೇಜ್
ಅಪಘಾತವೊಂದಕೆ ಮುಖಮಾಡಿ, ತನ್ನೊಡಲ ರಕ್ತವನೆಲ್ಲ ರಸ್ತೆಯಲಿ ಚೆಲ್ಲಿ, ಜೀವನದ ಕೊನೆಚುಕ್ಕಿಯೆಡೆಗೆ ಪಾದವಿಡುವಾಗ, ಮರಳಿ ಜೀವ ಕೊಟ್ಟದ್ದು, ಅಲ್ಲ ಕೊಡಿಸಿದ್ದು ನನ್ನ ರಕ್ತ.. ಮುದಿಜೀವಕೊಂದು ಇನ್ನೂ ಬದು...

ಸುಹಾನಾ.. ನರಿ-ತಪ್ಪುಗಳ ನಡುವೆ..

ಇಮೇಜ್
ಸುಹಾನಾ.., ಬಹಳ ಚರ್ಚಿತವಾಗುತ್ತಿರುವ ಹೆಸರು. ಮುಸ್ಲಿಂ ಹೆಸರುಳ್ಳ, ಬುರ್ಖಾಧಾರಿ, ಹಿಜಾಬ್ ಉಟ್ಟಿರುವ ಮಹಿಳೆಯೊಬ್ಬಳು ಅನ್ಯಧರ್ಮದ ದೇವರ ಭಕ್ತಿಗೀತೆಯನ್ನು ಹಾಡಿಕೊಂಡರೆ ಅದು ವೈರಲ್ ಆಗದೇ ಇರಬಹುದೇ..? ಅ...