ಕಳೆದ ಸೋಮವಾರ ತಡರಾತ್ರಿ ಕಾಸರಗೋಡಿನ ಚೂರಿ ಎಂಬಲ್ಲಿ ಮಸೀದಿ ಅದ್ಯಾಪಕ ರಿಯಾಸ್ ಮೌಲವಿ ಎಂಬವರನ್ನು ಅಮಾನುಷವಾಗಿ ಇರಿದು ಕೊಲೆಗೈದ ಬಳಿಕ ಕೇರಳ ಮತ್ತು ಕರ್ನಾಟಕದ ಕರಾವಳಿ ಪ್ರದೇಶಗಳು ತಲ್ಲಣಿಸಿದೆ. ಪ...
ಜಗತ್ತನ್ನೇ ಬೆರಗಾಗಿಸಿದ ಗುಜರಾತ್ ಹತ್ಯಾಕಾಂಡಕ್ಕೆ 15 ವರ್ಷದ ಇತಿಹಾಸವಾಗಿದೆ. ಒಂದೂವರೆ ದಶಕಗಳ ಬಳಿಕವೂ ಆ ಭೀಕರ ರಕ್ತಕಾಳಗ ಜನಮನಸ್ಸುಗಳಲ್ಲಿ ಹಸಿರಾಗಿಯೇ ಉಳಿದಿರುವುದೇ ಅಲ್ಲಿನ ಪ್ರಭಾವವನ್ನು ಅರ...
ಅಪಘಾತವೊಂದಕೆ ಮುಖಮಾಡಿ, ತನ್ನೊಡಲ ರಕ್ತವನೆಲ್ಲ ರಸ್ತೆಯಲಿ ಚೆಲ್ಲಿ, ಜೀವನದ ಕೊನೆಚುಕ್ಕಿಯೆಡೆಗೆ ಪಾದವಿಡುವಾಗ, ಮರಳಿ ಜೀವ ಕೊಟ್ಟದ್ದು, ಅಲ್ಲ ಕೊಡಿಸಿದ್ದು ನನ್ನ ರಕ್ತ.. ಮುದಿಜೀವಕೊಂದು ಇನ್ನೂ ಬದು...
ಸುಹಾನಾ.., ಬಹಳ ಚರ್ಚಿತವಾಗುತ್ತಿರುವ ಹೆಸರು. ಮುಸ್ಲಿಂ ಹೆಸರುಳ್ಳ, ಬುರ್ಖಾಧಾರಿ, ಹಿಜಾಬ್ ಉಟ್ಟಿರುವ ಮಹಿಳೆಯೊಬ್ಬಳು ಅನ್ಯಧರ್ಮದ ದೇವರ ಭಕ್ತಿಗೀತೆಯನ್ನು ಹಾಡಿಕೊಂಡರೆ ಅದು ವೈರಲ್ ಆಗದೇ ಇರಬಹುದೇ..? ಅ...