ಪೋಸ್ಟ್‌ಗಳು

ಮೇ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರಣಯ ನೊಂಬರಂ..

ಇಮೇಜ್
ಸಖಿ..! ಹೊಡೆದ ಕಲ್ಲೊಂದಕ್ಕೆ, ಬಿಟ್ಟು ಹೋಗದು ಎಂದಿಗೂ ಮರ-ನೆಲದೆಡಗಿನ ನಂಟು.. ಯಾರೋ ಹೊಡೆದ ಕಣ್ಣಿಗೆ ಬಿಚ್ಚಿ ಹೋದದ್ದು ಹೇಗೆ ನಮ್ಮ ಹೃದಯದ ಗಂಟು..? ಈಗ ತಿಳಿಯಿತು ಎನಗೆ, ಪ್ರೀತಿಯಲ್ಲೂ ನೈಜ, ಮೋಸ ಎಂಬೆರಡು ಪ...

ಪ್ರೇಮಗೀತೆ ..

ಇಮೇಜ್
ಪ್ರಿಯೇ..! ನಿನ್ನೆ ರಾತ್ರಿ ನನಗೆ ಚಂದಿರನ ಕಾಣಲಿಲ್ಲ.. ನಿನ್ನ ಸೌಂದರ್ಯದ ಪ್ರಕಾಶಕ್ಕೆ ಅವನೂ ಅಡಗಿ ಕುಳಿತಿದ್ದ.. ನಿನ್ನೆ ರಾತ್ರಿ ನನಗೆ ಕನಸು ಬೀಳಲಿಲ್ಲ .. ಹಗಲಿಡೀ ನನಗೆ ನಿನ್ನ ನೆನಪಿನ ಕನಸು ಕಂಡು ಕಂಡು,...

ಉಳ್ಳ(ಇಲ್ಲದ)ವರು..

ಇಮೇಜ್
ಉಂಡು ದುಂಡಾದ ಹೊಟ್ಟೆಯು ಕೊಬ್ಬು ತುಂಬಿ ಉಬ್ಬಿದೆ.. ಹಸಿವಿಲ್ಲದೆಯೂ ಉಸಿರು ಬಿಗಿದು ಆ ದೈತ್ಯ ಜೀವ ಉನ್ನುತಿದೆ.. ಹಣದ ಗಂಟು ಹಿಡಿದು ಆ ಜೀವ ಮುಂದೆ ಸಾಗುತಿದೆ.. ಇತ್ತ ಇಲ್ಲೊಬ್ಬ ಬಡಪಾಯಿಯೊಬ್ಬ ಖಾಲಿಯಾದ ...

ಮಲ್ಲಿಗೆ ಹೂವೇ..

ಇಮೇಜ್
ಹಿತ್ತಲ  ಬಳ್ಳಿಯಲ್ಲಿ ಅರಳಿತ್ತೊಂದು ಮಲ್ಲಿಗೆ.. ಮೂಗಿಗೆ ಬಡಿಯುತಿತ್ತು  ಪರಿಮಳ ಮೆಲ್ಲಗೆ.. ಹಾರಿ ಬಂತು ಚಿಟ್ಟೆಯೊಂದು ಅದರ ಬಳಿಗೆ.. ಬಾಡಿ ಹಣ್ಣಾದ ಹೂವುಗಳು ಬಿದ್ದಿತ್ತು ಕೆಳಗೆ.. ಹೂವಿನಂದವನು ಕಂಡು ...

ಕಣ್ಣ ನೆತ್ತರು..

ಇಮೇಜ್
ಬೆಳೆಯುವ ಮುನ್ನವೇ ನನ್ನ ಈ ಬಡಜೀವ ಸವೆದು ಹೋಗಿದೆ.. ಬದುಕು ಬೆಳಕಾಗುವ ಕನಸು ಬಹಳ ದಿನಗಳಿಂದ ಹಾಗೆಯೇ ಇದೆ.. ಹೊರುವ ಭಾರವು ನನ್ನಲ್ಲಿ, ಹರಿಸಿದೆ ಬೆವರಿನ ನೆತ್ತರನು.. ಹರೆಯದ ನಾನು ಈಗಿಲ್ಲಿ, ಹಾರೆ ಹಿಡಿದು ...

ಕಾರುಣ್ಯದ ಭೂಸ್ಪರ್ಶ..

ಇಮೇಜ್
ಹಲವು ದಿವಸಗಳ ಬಳಿಕ ಫಲಿಸಿತು ಸದ್ಗುಣರ  ಪ್ರಾರ್ಥನೆ.. ದೂರವಾಯ್ತು ಮನದಿಂದ ಮಳೆಯು ಬರಲಿಲ್ಲವೆಂಬ ವೇದನೆ.. ಕಾರುಣ್ಯದ  ಭೂಸ್ಪರ್ಶ ಕಂಡು ಆನಂದದಿಂದ ಕುಣಿಯಿತು ಕಣ್ಣು.. ಬಾನೆತ್ತರಕ್ಕೂ ಪರಿಮಳಿಸಿತು ...

ಕೇರಳ ಸೋಮಾಲಿಯವಾದ ಕಥೆಯಿದು..

ಇಮೇಜ್
ಸುಮಾರು 21ನೇ ಶತಮಾನದ ಆದಿಯಲ್ಲಿ ಭಾರತವನ್ನು ನರೇಂದ್ರ ಮೋದಿಯವರು ಆಳುತ್ತಿದ್ದರು. ಭಾರತದಲ್ಲಿಲ್ಲದ ಭಾರತದ ಪ್ರಧಾನಿ ಎಂಬ ಬಿರುದನ್ನು ಪಡೆದಿದ್ದ ಅವರು,, ಭಾರತದ ರಾಜ್ಯಗಳ ಪೈಕಿ ಒಂದಾಗಿದ್ದ ಕೇರಳ ರಾಜ...

ಸಿಗರೇಟು..

ಇಮೇಜ್
ಆತ ಸೇದುತ್ತಿದ್ದ ಸಿಗರೇಟು ಬೇಗನೇ ಮುಗಿದುಹೋಯಿತೆಂದು ಸಂಕಟಪಡುತ್ತಿದ್ದ.. ಆ ಸಿಗರೇಟಿನಿಂದಾಗಿ ತನ್ನ ಜೀವನವೇ ಮುಗಿಯುತ್ತಿದೆ ಎಂಬುದನ್ನು ಆತ ಮರೆತಿದ್ದ.. ----------------------------- ಅವನು ಸಿಗರೇಟು ಹೊತ್ತಿಸಿ, ಹೊಗೆಯ...

ಕೊಳೆತ ಹಣ್ಣು..

ಇಮೇಜ್
ಕೊಳೆತ ಹಣ್ಣಿನ ರಾಶಿಯೊಂದನ್ನು ಬಲಿತ ಹಕ್ಕಿಗಳು ಕುಕ್ಕುತ್ತಿದ್ದವು.. ಸೆಳೆತವಿತ್ತು ಅಲ್ಲಿ ನೊಣಗಳದ್ದು, ಕುಳಿತಲ್ಲಿ ಕೂರದ ಹುಳಗಳದ್ದು.. ಕಸವು ತುಂಬಿತ್ತು ಅಲ್ಲಿ ಸುತ್ತಲೂ, ಫಸಲು ಪಡೆದಿತ್ತು ದುರ...

ಮ(ಕೊ)ಳೆ..

ಇಮೇಜ್
ಮಳೆಯ ಕಾರುಣ್ಯವಿಲ್ಲದೆ ಇಳೆಯು ಬತ್ತಿ ಹೋಗಿದೆ.. ಎಳೆ ಮನಸ್ಸೆಲ್ಲವೂ ಬೆಂದು ಗಳ ಹಿಡಿದು ಅಳುತ್ತಿದೆ.. ಎಳ್ಳಷ್ಟು ಮನಸ್ಸಾಕ್ಷಿ ಇರದೇ ಪಳ್ಳಿ-ಮಸೀದಿಗಳ ಹೆಸರಲ್ಲಿ ಒಳ್ಳೆಯದಲ್ಲದನ್ನು ಮಾಡಿದರೆ, ಎಲ್ಲ...

ನೀರಿಗೆ ಮಾತ್ರವಲ್ಲ; ಇಲ್ಲಿ ನ್ಯಾಯಕ್ಕೂ ಬರಗಾಲ..!

ಇಮೇಜ್
#forgive_us_Jisha.. #we_are_Helpless.. ದೇಶದಾದ್ಯಂತ ಇಂದು ಕೇಳಿಬರುತ್ತಿರುವ ಎರಡು ವಿಶುದ್ಧ ವಾಕ್ಯಗಳು;  ಒಂದು ' ನೀರು ಕೊಡಿ ', ಇನ್ನೊಂದು ' ನ್ಯಾಯ ಕೊಡಿ '. ಈ ಎರಡನ್ನೂ ಕೊಡಲು ಭೂಮಿ ಮೇಲಿರುವ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎನ್ನುವುದ...