ಸಖಿ..! ಹೊಡೆದ ಕಲ್ಲೊಂದಕ್ಕೆ, ಬಿಟ್ಟು ಹೋಗದು ಎಂದಿಗೂ ಮರ-ನೆಲದೆಡಗಿನ ನಂಟು.. ಯಾರೋ ಹೊಡೆದ ಕಣ್ಣಿಗೆ ಬಿಚ್ಚಿ ಹೋದದ್ದು ಹೇಗೆ ನಮ್ಮ ಹೃದಯದ ಗಂಟು..? ಈಗ ತಿಳಿಯಿತು ಎನಗೆ, ಪ್ರೀತಿಯಲ್ಲೂ ನೈಜ, ಮೋಸ ಎಂಬೆರಡು ಪ...
ಪ್ರಿಯೇ..! ನಿನ್ನೆ ರಾತ್ರಿ ನನಗೆ ಚಂದಿರನ ಕಾಣಲಿಲ್ಲ.. ನಿನ್ನ ಸೌಂದರ್ಯದ ಪ್ರಕಾಶಕ್ಕೆ ಅವನೂ ಅಡಗಿ ಕುಳಿತಿದ್ದ.. ನಿನ್ನೆ ರಾತ್ರಿ ನನಗೆ ಕನಸು ಬೀಳಲಿಲ್ಲ .. ಹಗಲಿಡೀ ನನಗೆ ನಿನ್ನ ನೆನಪಿನ ಕನಸು ಕಂಡು ಕಂಡು,...
ಉಂಡು ದುಂಡಾದ ಹೊಟ್ಟೆಯು ಕೊಬ್ಬು ತುಂಬಿ ಉಬ್ಬಿದೆ.. ಹಸಿವಿಲ್ಲದೆಯೂ ಉಸಿರು ಬಿಗಿದು ಆ ದೈತ್ಯ ಜೀವ ಉನ್ನುತಿದೆ.. ಹಣದ ಗಂಟು ಹಿಡಿದು ಆ ಜೀವ ಮುಂದೆ ಸಾಗುತಿದೆ.. ಇತ್ತ ಇಲ್ಲೊಬ್ಬ ಬಡಪಾಯಿಯೊಬ್ಬ ಖಾಲಿಯಾದ ...
ಬೆಳೆಯುವ ಮುನ್ನವೇ ನನ್ನ ಈ ಬಡಜೀವ ಸವೆದು ಹೋಗಿದೆ.. ಬದುಕು ಬೆಳಕಾಗುವ ಕನಸು ಬಹಳ ದಿನಗಳಿಂದ ಹಾಗೆಯೇ ಇದೆ.. ಹೊರುವ ಭಾರವು ನನ್ನಲ್ಲಿ, ಹರಿಸಿದೆ ಬೆವರಿನ ನೆತ್ತರನು.. ಹರೆಯದ ನಾನು ಈಗಿಲ್ಲಿ, ಹಾರೆ ಹಿಡಿದು ...
ಸುಮಾರು 21ನೇ ಶತಮಾನದ ಆದಿಯಲ್ಲಿ ಭಾರತವನ್ನು ನರೇಂದ್ರ ಮೋದಿಯವರು ಆಳುತ್ತಿದ್ದರು. ಭಾರತದಲ್ಲಿಲ್ಲದ ಭಾರತದ ಪ್ರಧಾನಿ ಎಂಬ ಬಿರುದನ್ನು ಪಡೆದಿದ್ದ ಅವರು,, ಭಾರತದ ರಾಜ್ಯಗಳ ಪೈಕಿ ಒಂದಾಗಿದ್ದ ಕೇರಳ ರಾಜ...
ಆತ ಸೇದುತ್ತಿದ್ದ ಸಿಗರೇಟು ಬೇಗನೇ ಮುಗಿದುಹೋಯಿತೆಂದು ಸಂಕಟಪಡುತ್ತಿದ್ದ.. ಆ ಸಿಗರೇಟಿನಿಂದಾಗಿ ತನ್ನ ಜೀವನವೇ ಮುಗಿಯುತ್ತಿದೆ ಎಂಬುದನ್ನು ಆತ ಮರೆತಿದ್ದ.. ----------------------------- ಅವನು ಸಿಗರೇಟು ಹೊತ್ತಿಸಿ, ಹೊಗೆಯ...
ಕೊಳೆತ ಹಣ್ಣಿನ ರಾಶಿಯೊಂದನ್ನು ಬಲಿತ ಹಕ್ಕಿಗಳು ಕುಕ್ಕುತ್ತಿದ್ದವು.. ಸೆಳೆತವಿತ್ತು ಅಲ್ಲಿ ನೊಣಗಳದ್ದು, ಕುಳಿತಲ್ಲಿ ಕೂರದ ಹುಳಗಳದ್ದು.. ಕಸವು ತುಂಬಿತ್ತು ಅಲ್ಲಿ ಸುತ್ತಲೂ, ಫಸಲು ಪಡೆದಿತ್ತು ದುರ...
#forgive_us_Jisha.. #we_are_Helpless.. ದೇಶದಾದ್ಯಂತ ಇಂದು ಕೇಳಿಬರುತ್ತಿರುವ ಎರಡು ವಿಶುದ್ಧ ವಾಕ್ಯಗಳು; ಒಂದು ' ನೀರು ಕೊಡಿ ', ಇನ್ನೊಂದು ' ನ್ಯಾಯ ಕೊಡಿ '. ಈ ಎರಡನ್ನೂ ಕೊಡಲು ಭೂಮಿ ಮೇಲಿರುವ ಯಾರಿಂದಲೂ ಸಾಧ್ಯವಾಗುತ್ತಿಲ್ಲ ಎನ್ನುವುದ...